31/10/2025
ಒಬ್ಬ ವ್ಯಕ್ತಿಯ ಆಯುಷ್ಯ, ಜೀವನದಲ್ಲಿ ಸಿಗುವ ಭೋಗ, ಧನ, ವಿದ್ಯೆ ಮತ್ತು ಮರಣ – ಇವುಗಳನ್ನು ಜಾತಕ ವಿಶ್ಲೇಷಣೆ ( ಕುಂಡಲಿ ವಿಶ್ಲೇಷಣೆ)ದಿಂದಲೇ ತಿಳಿಯಬಹುದು, ಬೇರೆ ಯಾವ ಶಾಸ್ತ್ರದಿಂದಲೂ ಅಲ್ಲ.
"ಆಯುರ್ಭೋಗಂ ಧನಂ ವಿದ್ಯಾಂ ಮರಣಂ ಚ ಯಥಾಕ್ರಮಂ ।
ಜಾತಕಾದೇವ ವಿಜಿ್ಞೇಯಂ ನ ಚಾನ್ಯಾಂ ಶಾಸ್ತ್ರಕಲ್ಪಿತಂ ॥"
ಜಾತಕದಲ್ಲಿ ಯಾವ ಯಾವ ಯೋಗಗಳಿದೆ,ನಿಮಗಿರುವ ದೋಷಗಳಿಗೆ ಪರಿಹಾರಗಳೇನು ಎನ್ನುವಂತಹ ಸಮಗ್ರ ಮಾಹಿತಿ ಈ ನಿಮ್ಮ ಜಾತಕದಲ್ಲಿ ಇರುತ್ತದೆ, ಇಂದೇ ಸಂಪರ್ಕಿಸಿ 070193 31766