Dr.Doulasab Muddapur

  • Home
  • Dr.Doulasab Muddapur

Dr.Doulasab Muddapur Medical Officer

*ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2024*ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು...
24/01/2024

*ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2024*

ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. *ಹೆಣ್ಣು ಶಿಶು ಹತ್ಯೆ, ಲಿಂಗ ಅಸಮಾನತೆ ಮತ್ತು ದೈಹಿಕ ದೌರ್ಜನ್ಯ* ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವುದು. *ಸ್ತ್ರೀಯರ ಶಿಕ್ಷಣದ ಮಹತ್ವ*, ಮಹಿಳೆಯರ ಆರೋಗ್ಯ ಮತ್ತು ಪೋಷಣೆಯ ಪ್ರಾಮುಖ್ಯತೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. *ರಾಷ್ಟ್ರೀಯ ಹೆಣ್ಣುಮಕ್ಕಳ* ದಿನದಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗಾನೂರ ನಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು, ಅವರಿಗೆ ಅವಕಾಶಗಳನ್ನು ನೀಡುವ ಕುರಿತು ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಯಿತು....

ಡಾ. ದೌಲಸಾಬ ಮುದ್ದಾಪೂರ,ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗಾನೂರ.

ರಾತ್ರಿ ರಕ್ತ ಲೇಪನ ಸಂಗ್ರಹ ಕಾರ್ಯಕ್ರಮ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಸಂಗ್ರಹಿಸಲಾಯಿತು....
17/01/2024

ರಾತ್ರಿ ರಕ್ತ ಲೇಪನ ಸಂಗ್ರಹ ಕಾರ್ಯಕ್ರಮ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಸಂಗ್ರಹಿಸಲಾಯಿತು....

ಇಂದು ಬಳಗಾನೂರಿನ, ಹರಿಜನವಾಡ ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ ಆಯುಷ್ಮನ್ ಭಾರತ್ ಪ್ರಧಾನಮಂತ್ರಿ ಜನ ಅರೋಗ್ಯ ಹಾಗೂ ಮುಖ್ಯಮಂತ್ರಿ ಅರೋಗ್ಯ ಕರ್ನ...
17/01/2024

ಇಂದು ಬಳಗಾನೂರಿನ, ಹರಿಜನವಾಡ ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ ಆಯುಷ್ಮನ್ ಭಾರತ್ ಪ್ರಧಾನಮಂತ್ರಿ ಜನ ಅರೋಗ್ಯ ಹಾಗೂ ಮುಖ್ಯಮಂತ್ರಿ ಅರೋಗ್ಯ ಕರ್ನಾಟಕ ಕಾರ್ಡ್ *(ABPMJAY-CMAK)*, ಸೃಜನೆ ಮಾಡುವ ತಂಡಗಳ ಮೇಲ್ವಿಚಾರಣೆ, ಹಾಗು ಕಾರ್ಡಿನ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಸದರಿ ಜಾಗೃತಿ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿಯ ಸದಸ್ಯರು,ಬಸಯ್ಯ ಜಿಲ್ಲಾ ಮೇಲ್ವಿಚಾರಕರು, ಡಾ.ದೌಲಸಾಬ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.... *ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗಾನೂರ*

04/01/2024
Towards quality....
04/01/2024

Towards quality....

I have reached 500 followers! Thank you for your continued support. I could not have done it without each of you. 🙏🤗🎉
06/11/2023

I have reached 500 followers! Thank you for your continued support. I could not have done it without each of you. 🙏🤗🎉

ಅನೀಮಿಯಾ ಮುಕ್ತ - ಪೌಷ್ಟಿಕ ಕರ್ನಾಟಕ ಕುರಿತು ತರಬೇತಿ ನೀಡುವ ಕಾರ್ಯಕ್ರಮ...ವೈದ್ಯಾಧಿಕಾರಿಗಳು ಡಾ. ದೌಲಸಾಬ ಮುದ್ದಾಪೂರ
05/11/2023

ಅನೀಮಿಯಾ ಮುಕ್ತ - ಪೌಷ್ಟಿಕ ಕರ್ನಾಟಕ ಕುರಿತು ತರಬೇತಿ ನೀಡುವ ಕಾರ್ಯಕ್ರಮ...ವೈದ್ಯಾಧಿಕಾರಿಗಳು ಡಾ. ದೌಲಸಾಬ ಮುದ್ದಾಪೂರ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ  ಜಿಲ್ಲಾ ಕ್ಷಯರೋಗ ನಿರ್ಮೂಲನಾ ವಿಭಾಗ ರಾಯಚೂರು ಮತ್ತು ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯ...
01/08/2023

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ವಿಭಾಗ ರಾಯಚೂರು ಮತ್ತು ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗಾನೂರ ಇವರ ವತಿಯಿಂದ ಹಮ್ಮಿಕೊಂಡ ಸಕ್ರೀಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಳನ ಕಾರ್ಯಕ್ರಮದ ಕುರಿತು ಡಾ. ದೌಲಸಾಬ ಮುದ್ದಾಪೂರ ಜಾಗೃತಿ ನೀಡಿದರು.

ನಂತರ ಕ್ಷಯರೋಗ ಲಕ್ಷಣಗಳ ಕುರಿತು ಮಾತನಾಡಿ ಎರಡು ವಾರಗಳಿಗೂ ಮೇಲ್ಪಟ್ಟ ಕೆಮ್ಮು, ಸಾಯಂಕಾಲ ಜ್ವರ ಬರುವುದು , ಹಸಿವಾಗದೇ ಇರುವುದು,ಕಫ ದಲ್ಲಿ ರಕ್ತಬರುವುದು ಮುಖ್ಯ ಲಕ್ಷಣಗಲಾಗಿದೆ. ಅಂತವರು ಕಫ ಪರೀಕ್ಷೆ ಮಾಡಿಸಿ ಕ್ಷಯರೋಗ ಪತ್ತೆಗೆ ಸಹಕರಿಸುವಂತೆ ಮನವಿ ಮಾಡಿದರು.

ಕ್ಷಯರೋಗಿಗಳಿಗೆ ಸರಕಾರ ಉಚಿತ ಚಿಕಿತ್ಸೆ ನೀಡುವುದರ ಜೊತೆಗೆ ನಿಕ್ಷಯ ಪೋಷಣ ಅಭಿಯಾನದಡಿ ಮಾಸಿಕ ಐದುನೂರು ರೂಪಾಯಿಗಳ ಧನ ಸಹಾಯ ನೀಡುವುದು 2025ಕ್ಕೆ ಕ್ಷಯಮುಕ್ತ ಭಾರತ ನಿರ್ಮಾಣ ಮಾಡೊಣ ಎ೦ದರು..ತಾಲೂಕಾ ಕ್ಷಯರೋಗ ಘಟಕದ ಮೇಲ್ವಿಚಾರಕರಾದ ಅಬ್ದುಲ್‌ ಹಮೀದ್‌, ಅಮೀರ್, ಹಾಗೂ ಶ್ರೀಮತಿ ಮಂಜುಳಾ, ಶಾರದಾ ಹಾಗು ಪಟ್ಟಣ ಪಂಚಾಯತ್ ಸದಸ್ಯರು ವೀರೇಶ್ ಸ್ವಾಮಿ ಗುಣಾರಿ,ಯಂಕನಗೌಡ, ಇದ್ದರು.

WIRLD ORS DAY 29TH JULY
29/07/2023

WIRLD ORS DAY 29TH JULY

13/08/2022

ಸ್ವಾತಂತ್ರದ ಅಮೃತ ಮಹೋತ್ಸವ 🇮🇳

Address


Telephone

+919740016362

Website

Alerts

Be the first to know and let us send you an email when Dr.Doulasab Muddapur posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr.Doulasab Muddapur:

  • Want your practice to be the top-listed Clinic?

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram