#Drlathadhekhar Mudra Therapy by Dr. Latha Shekar #yogaguru #yogatherapist Namaste 🙏
Vaidhya Dhanvanthri Dr Lathashekhar's holistic wellness’s
"CERTIFIED YOGA THERAPIST TRAINING" Free introductory session on
Sunday, 30 July · 6:00pm – 8:00pm
VENUE:
Dr Lathashekhar's holistic wellness pvt ltd girinagar bengalore.
8th Main Road, Srividya Nagar, Giri Nagar, II Phase, Banashankari 3rd Stage, Banashankari, Bengaluru, Karnataka 560085
YOU CAN JOIN THROUGH ONLINE ALSO:
Google Meet joining info
Video call link: https://meet.google.com/bjm-hipu-heo
Namaste 🙏
Vaidhya Dhanvanthri Dr Lathashekhar's holistic wellness’s
"CERTIFIED YOGA THERAPIST TRAINING" Free introductory session on
Sunday, 30 July · 6:00pm – 8:00pm
VENUE:
Dr Lathashekhar's holistic wellness pvt ltd girinagar bengalore.
8th Main Road, Srividya Nagar, Giri Nagar, II Phase, Banashankari 3rd Stage, Banashankari, Bengaluru, Karnataka 560085
YOU CAN JOIN THROUGH ONLINE ALSO:
Google Meet joining info
Video call link: https://meet.google.com/bjm-hipu-heo
ಯಾವುದೇ ಬಗೆಯ ಮನೋವ್ಯಾಧಿಗಳು ಹಾಗೂ ದೈಹಿಕ ಸಂಬಂಧ ಪಟ್ಟಂತ ಆರೋಗ್ಯ ಸಮಸ್ಯೆಗಳಿಗೆ ಜೀವನಪರ್ಯಂತ ರಾಸಾಯನಿಕಯುಕ್ತ ಮಾತ್ರೆಗಳ ಸೇವನೆ ಹಾಗೂ ಶಸ್ತ್ರ ಚಿಕಿತ್ಸೆ ಒಂದೇ ಪರಿಹಾರ ಅಲ್ಲ.
ಈ ಬಗೆಯ ಸಮಸ್ಯೆಗಳಿಗೆ ಎರಡು ದಶಕಗಳ ಫಲಿತಾಂಶ ಆಧಾರಿತ ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ ಒಳಗೊಂಡ ಪ್ರಾಚೀನ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಸುಲಭ ಹಾಗೂ ನಿಖರವಾದ ಚಿಕಿತ್ಸೆಯಲ್ಲಿ ಫಲಿತಾಂಶವನ್ನು ಕಂಡುಕೊಳ್ಳಬಹುದು.
ಆಸಕ್ತಿ ಇರುವವರು ಪರ್ಯಾಯ ಚಿಕಿತ್ಸೆಯ ಫಲಿತಾಂಶವನ್ನು ಪಡೆದುಕೊಂಡು ರಾಸಾಯನಿಕ ಯುಕ್ತ ಮಾತ್ರೆ ಮುಕ್ತ ಜೀವನಶೈಲಿಯನ್ನು ನಿಮ್ಮದಾಗಿಸಿಕೊಳ್ಳಬಹುದು.
ಕಾರ್ಯಗಾರದಲ್ಲಿ ಪಾಲ್ಗೊಳ್ಳಲು ಸೇವಾ ಶುಲ್ಕ ಹಾಗೂ ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ.
ನೆನಪಿರಲಿ ಉತ್ತಮ ಆಲೋಚನೆ, ಉತ್ತಮ ಆರೋಗ್ಯವನ್ನು ನಿರ್ಧರಿಸುತ್ತದೆ.
ಸದಾ ನಿಮ್ಮ ಸೇವೆಯಲ್ಲಿ
ಡಾ. ಲತಾ ಶೇಖರ್ ಅವರ ಪ್ರಾಕೃತಿಕ ಚಿಕಿತ್ಸಾಲಯ ಬೆಂಗಳೂರು.
ನಮಸ್ತೆ,
ಮೈಸೂರಿನಲ್ಲಿ ವೈದ್ಯ ಧನ್ವಂತ್ರಿ ಖ್ಯಾತಿಯ ಡಾ. ಲತಾ ಶೇಖರ್ ಅವರ ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ ಒಳಗೊಂಡ ಒಂದು ದಿನದ ಪರಿಪೂರ್ಣ ಚಿಕಿತ್ಸಾ ಕಾರ್ಯಗಾರ ಯಾವುದೇ ಬಗೆಯ ಮನೋವದಿಗಳು ಹಾಗೂ ದೈಹಿಕ ಸಂಬಂಧ ಪಟ್ಟಂತ ಯಾವುದೇ ಬಗೆಯ ಆರೋಗ್ಯ ಸಮಸ್ಯೆಗಳಿಗೆ ಎರಡು ದಶಕಗಳ ಫಲಿತಾಂಶ ಆಧಾರಿತ ಪ್ರಾಚೀನ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಸುಲಭ ಮತ್ತು ಸರಳ ಪರಿಹಾರವನ್ನು ಕಂಡುಕೊಳ್ಳಬಹುದು. ಈ ಕಾರ್ಯಗಾರದಿಂದ ತಮ್ಮ ದೈಹಿಕ ಮಾನಸಿಕ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಹೆಚ್ಚಿಸಿಕೊಂಡು ರಾಸಾಯನಿಕ ಯುಕ್ತ ಮಾತ್ರೆ ಮುಕ್ತ ಜೀವನಶೈಲಿಯನ್ನು ನಿಮ್ಮದಾಗಿಸಿಕೊಳ್ಳಿ.
ಪರ್ಯಾಯ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೊಳ್ಳುವ ಇಚ್ಛೆಯಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ ನೋಂದಣಿಯನ್ನು ಮಾಡಿಕೊಳ್ಳಬಹುದು.
ನೆನಪಿರಲಿ!!! ನಮ್ಮ ಉತ್ತಮ ಆಲೋಚನೆಗಳು ನಮಗೆ ಉತ್ತಮ ಆರೋಗ್ಯವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
Cosmic Energy healing with 7Crystals
ಪ್ರಸಿದ್ಧ ಪ್ರಾಕೃತಿಕ ಯೋಗ ಚಿಕಿತ್ಸಕರು ಯೋಗ ನಿಧಿ ಡಾಕ್ಟರ್ ಲತಾ ಶೇಖರ್ ಅವರು ಶಾಂತಿನಿಕೇತನ ಭವನ, ಕೃಷ್ಣಮೂರ್ತಿ ಪುರಂ ( ಶ್ರೀರಾಮಮಂದಿರದ ಹಿಂಭಾಗ) ಮೈಸೂರಿನಲ್ಲಿ ಇದೇ ಬರುವ ಜನವರಿ 09ನೇ ತಾರೀಕು ಭಾನುವಾರದಂದು ಒಂದು ದಿನದ ಪ್ರಾಕೃತಿಕ ಯೋಗ ಚಿಕಿತ್ಸಾ ಕಾರ್ಯಾಗಾರ ಹಮ್ಮಿಕೊಂಡಿರುತ್ತಾರೆ. ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಹಾಗೂ ನಕಾರಾತ್ಮಕ ಚಿಂತನೆಗಳಿಂದ ಸಕಾರಾತ್ಮಕ ಚಿಂತನೆಗಳಿಗೆ ಪರಿವರ್ತನೆ ಮಾಡುವಲ್ಲಿ ಬಹು ಮುಖ್ಯ ಪಾತ್ರ ವಹಿಸುವ ಸಪ್ತಚಕ್ರಗಳ ಶಕ್ತಿಯನ್ನು ಉತ್ತೇಜಿಸಿ ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕಾಸ್ಮಿಕ್ ಎನರ್ಜಿ ಹೀಲಿಂಗ್ ಹಾಗೂ ಮನಸ್ಸು ಮತ್ತು ದೈಹಿಕವಾದ ನಾನಾಥರ ಕಾಯಿಲೆಗಳಿಗೆ ಹಲವು ದಶಕಗಳಿಂದ ಯಶಸ್ವಿ ಪರಿಹಾರ ನೀಡುತ್ತಿರುವ ಯೋಗ, ಮುದ್ರಾ ಚಿಕಿತ್ಸೆಯ ಜೊತೆಗೆ ನೈಸರ್ಗಿಕವಾದ ಬೇರು-ನಾರು ಕಷಾಯಗಳಿಂದ ಸುಲಭ ಹಾಗೂ ಸರಳ ಪರಿಹಾರಕ್ಕಾಗಿ ಈ ಕಾರ್ಯಗಾರದಲ್ಲಿ ತಾವು ಹಾಗೂ ತಮ್ಮವರನ್ನು ನೋಂದಾಯಿಸಿಕೊಂಡು ಕಾರ್ಯಗಾರದ ಸಮಗ್ರ ಉಪಯೋಗವನ್ನು ಪಡೆದ