Mudra Therapy by Dr. Latha Shekar

Mudra Therapy by Dr. Latha Shekar Nithyasanjeevini Yoga was started by Yoganidhi, Yogarathna, Yogavisharade, Mudrapraveene Dr Latha Shekhar.

She has been instrumental in bringing relief to many people suffering from various ailments through Yoga, Pranayama, Mudra and Acupressure.

Watch Today live streaming in utube mathru spandana and Ayush tv live. at 11.00 Am . Panic attack / Cardiac arrest !? ಬಿ...
09/08/2023

Watch Today live streaming in utube mathru spandana and Ayush tv live. at 11.00 Am . Panic attack / Cardiac arrest !? ಬಿತಿಯ ಆಘಾತ( ಪ್ಯಾನಿಕ್ ಅಟ್ಯಾಕ್) ಹಾಗೂ ಹೃದಯ ದೌರ್ಬಲ್ಯ ಹಾಗೂ ನಾನಾ ಬಗೆಯ ಸಮಸ್ಯೆಗೆ ಪರಿಣಾಮಕಾರಿಯಾದ ಪರಿಹಾರ ಸಿಕ್ತಾ ಇಲ್ವಾ ? ತಿಳಿದಿರಲಿ ಈ ಸಮಸ್ಯೆಗೆ ಸರ್ಜರಿ, ದಿನನಿತ್ಯ ಮಾತ್ರೆಗಳ ಸೇವನೆ ಒಂದೇ ಪರಿಹಾರ ಅಲ್ಲ ಆದರೆ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ಡಾ ಲತಾ ಶೇಖರ್ ಅವರ "ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ"

ಸಕ್ಕರೆ ಕಾಯಿಲೆಯಿಂದ 11 ರಿಂದ 21 ದಿನಗಳ ಒಳಗೆ ನೈಸರ್ಗಿಕವಾಗಿ ಹೊರಬರುವುದು ಹೇಗೆ ?                         ವೀಕ್ಷಿಸಿ ವೈದ್ಯ ಧನ್ವಂತ್ರಿ ...
07/08/2023

ಸಕ್ಕರೆ ಕಾಯಿಲೆಯಿಂದ 11 ರಿಂದ 21 ದಿನಗಳ ಒಳಗೆ ನೈಸರ್ಗಿಕವಾಗಿ ಹೊರಬರುವುದು ಹೇಗೆ ? ವೀಕ್ಷಿಸಿ ವೈದ್ಯ ಧನ್ವಂತ್ರಿ ಖ್ಯಾತಿಯ ಡಾ. ಲತಾ ಶೇಖರ್ ಅವರ "ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ನೇರ ಪ್ರಸಾರ" ಮಾತೃ ಸ್ಪಂದನ" ಯೂಟ್ಯೂಬ್ ಚಾನೆಲ್ ನಲ್ಲಿ ಹಾಗೂ ಆಯುಷ್ ಟಿವಿಯಲ್ಲಿ ಇಂದು ಬೆಳಗ್ಗೆ 11ಕ್ಕೆ. ಸಕ್ಕರೆ ಕಾಯಿಲೆಯಿಂದ ನಿಮ್ಮ ದೈನಂದಿನ ಜೀವನಶೈಲಿ ಕೇವಲ ಮಾತ್ರೆ , ಇನ್ಸುಲಿನ್ ಗೆ ಸೀಮಿತವಾಗಿದಿಯಾ? ಇಷ್ಟಪಟ್ಟಿದ್ನ ತಿನ್ನು ಹಾಗಿಲ್ಲ ಎಲ್ಲಾ ಕಡೆಗೂ ಓಡಾಡುವ ಹಾಗಿಲ್ಲ!!! ಮಾತ್ರೆ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರು ಕೇವಲ ರೀಡಿಂಗ್ ನಲ್ಲಿ ಅವಲಂಬಿತವಾಗಿದೆ ನಿಮ್ಮ ಜೀವನಶೈಲಿ? ಹಾಗಾದರೆ 15 ರಿಂದ 25 ದಿನಗಳೊಳಗೆ ಸಕ್ಕರೆ ಕಾಯಿಲೆಯಿಂದ ನೈಸರ್ಗಿಕವಾಗಿ ಹೊರಬಂದು ಮಾತ್ರೆ , ಇನ್ಸುಲಿನ್ ಗಳಿಲ್ಲದೆ ಎಲ್ಲರಂತೆ ಬದುಕುವುದು ಹೇಗೆ?

Watch Live streaming in mathru spandana utube channel and Ayush tv today at 11.00Am. SUFFERING FROM ACIDITY AND INDIGEST...
05/08/2023

Watch Live streaming in mathru spandana utube channel and Ayush tv today at 11.00Am. SUFFERING FROM ACIDITY AND INDIGESTION ISSUES..? ಋಣಾತ್ಮಕ ಚಿಂತನೆಗಳು ಮತ್ತು ಒತ್ತಡದ ಜೀವನಶೈಲಿ ಈ ರೋಗಕ್ಕೆ ಮೂಲ ಕಾರಣವೇ?
ದೇಹದ "ಉದರದ ಆರೋಗ್ಯ" ಎಷ್ಟು ಮುಖ್ಯ? ಮಣಿಪುರ ಚಕ್ರದಲ್ಲಿನ ಸಮತೋಲನದಲ್ಲಿ ಅಡಗಿದಿಯ ಹೊಟ್ಟೆ ಆರೋಗ್ಯ ? ಯಾವ ತತ್ವಗಳು ಅಸಮತೋಲನವಾದಾಗ" ಉದರ"ಕ್ಕೆ ಸಂಬಂಧಿತ ಅಸಿಡಿಟಿ, ಅಜೀರ್ಣ, ಹಾಗೂ ಇತರೆ ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಈ ಸಮಸ್ಯೆಗಳಿಗೆ
ದಿನನಿತ್ಯ ಮಾತ್ರೆಗಳ ಸೇವನೆ ಒಂದೇ ಪರಿಹಾರ ಅಲ್ಲ ಆದರೆ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ವೀಕ್ಷಿಸಿ ಆಯುಷ್ ವಾಹಿನಿಯಲ್ಲಿ ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ". ಉತ್ತಮ ಪರ್ಯಾಯ ಚಿಕಿತ್ಸೆಗಾಗಿ ಸಂಪರ್ಕಿಸಿ.

Live streaming on "Mathru spandana" u tube channel and Ayush tv watch Today at 11.00Am.                                D...
31/07/2023

Live streaming on "Mathru spandana" u tube channel and Ayush tv watch Today at 11.00Am. Do you have these symptoms ? Then take care of your kidney!!! HEALTHY KIDNEY LEADS TO HEALTHY BODY ? ದೇಹದ ಯಾವ ಲಕ್ಷಣಗಳು ಕಿಡ್ನಿಯ ಸಮಸ್ಯೆಯನ್ನು ಉಂಟುಮಾಡುತ್ತದೆ ? ಈ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ!!! ಮೂತ್ರಪಿಂಡದ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ!!!.
ಪಂಚ ತತ್ವದ ಸಮತೋಲನದಲ್ಲಿ ಅಡಗಿದಿಯ ಮೂತ್ರಪಿಂಡದ ಆರೋಗ್ಯ ? ಈ ತತ್ವಗಳು ಅಸಮತೋಲನವಾದಾಗ "ಮೂತ್ರಪಿಂಡ"ದ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಈ ಸಮಸ್ಯೆಗಳಿಗೆ ದಿನನಿತ್ಯ ಮಾತ್ರೆಗಳ ಸೇವನೆ ಒಂದೇ ಪರಿಹಾರ ಅಲ್ಲ ಆದರೆ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ವೀಕ್ಷಿಸಿ, ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ನೇರ ಪ್ರಸಾರ.

Watch Today 11.00 AM live streaming in utube channel "Mathru spandana" and Ayush tv. about Nature ramidy for PCOD AND PC...
29/07/2023

Watch Today 11.00 AM live streaming in utube channel "Mathru spandana" and Ayush tv. about Nature ramidy for PCOD AND PCOS.
ದೇಹದ ಗರ್ಭಕೋಶದ ಆರೋಗ್ಯ ಎಷ್ಟು ಮುಖ್ಯ? ಮೂಲಾಧಾರ ಚಕ್ರದಲ್ಲಿನ ಸಮತೋಲನದಲ್ಲಿ ಅಡಗಿದಿಯ ಗರ್ಭಕೋಶದ ಚೈತನ್ಯಶಕ್ತಿ ? ಯಾವ ತತ್ವಗಳು ಅಸಮತೋಲನವಾದಾಗ ಗರ್ಭಕೋಶಕ್ಕೆ ಸಂಬಂಧಿತ " ಅಧಿಕ ಋತುಸ್ರಾವ, ಬಿಳಿ ಮುಟ್ಟು, ಗರ್ಭಕೋಶದಲ್ಲಿ ಗಡ್ಡೆಗಳು, ಬೆನ್ನು ನೋವು, ತೀವ್ರವಾದ ಹೊಟ್ಟೆ ನೋವು, ಕೈಕಾಲುಗಳಲ್ಲಿ ಸೆಳೆತ ಹಾಗೂ ಇನ್ನಿತರ ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಈ ಸಮಸ್ಯೆಗಳಿಗೆ
ದಿನನಿತ್ಯ ಮಾತ್ರೆಗಳ ಸೇವನೆ ಹಾಗೂ ಶಸ್ತ್ರಚಿಕಿತ್ಸೆ ಒಂದೇ ಪರಿಹಾರ ಅಲ್ಲ ಆದರೆ ? ನಿರ್ಲಕ್ಷ ಬೇಡ!!! ಅಧಿಕ ಮಾತ್ರೆಗಳ ಸೇವನೆಯಿಂದ ಇನ್ನಿತರ ಅಂಗಗಳ ವೈಫಲ್ಯತೆಗೆ ಕಾರಣವಾದೀತು!!!? ಈ ಬಗೆಯ ಸಮಸ್ಯೆಗಳಿಗೆ. "ಪ್ರಾಣಶಕ್ತಿ ಜಾಗೃತಿ" ಚಿಕಿತ್ಸೆ ಒಳಗೊಂಡ ನೈಸರ್ಗಿಕ ಪರ್ಯಾಯ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ತಪ್ಪದೇ ವೀಕ್ಷಿಸಿ ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ಇಂದು ಬೆಳಿಗ್ಗೆ 11:00ಕ್ಕೆ ನೇರ ಪ್ರಸಾರ ಕಾರ್ಯಕ್ರಮ.

Suffering from BODY PAIN ? HOW PRUTHVI THATHVA Helps to reduce it ?  ದೇಹದ ಮಾಂಸ ಖಂಡಗಳ ಆರೋಗ್ಯ ಎಷ್ಟು ಮುಖ್ಯ? ಮೂಲಾಧಾರ  ಚಕ್ರದಲ...
28/07/2023

Suffering from BODY PAIN ? HOW PRUTHVI THATHVA Helps to reduce it ?
ದೇಹದ ಮಾಂಸ ಖಂಡಗಳ ಆರೋಗ್ಯ ಎಷ್ಟು ಮುಖ್ಯ? ಮೂಲಾಧಾರ ಚಕ್ರದಲ್ಲಿನ ಸಮತೋಲನದಲ್ಲಿ ಅಡಗಿದಿಯ ದೇಹದ ಚೈತನ್ಯಶಕ್ತಿ ? ಯಾವ ತತ್ವಗಳು ಅಸಮತೋಲನವಾದಾಗ ದೇಹಕ್ಕೆ ಸಂಬಂಧಿತ " ಮಂಡಿ ನೋವು, ಸಂಧಿವಾತ, ಸೊಂಟ ನೋವು, ಬೆನ್ನು ನೋವು, ಕೈಕಾಲುಗಳಲ್ಲಿ ಸೆಳೆತ ಹಾಗೂ ಇನ್ನಿತರ ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಈ ಸಮಸ್ಯೆಗಳಿಗೆ
ದಿನನಿತ್ಯ ಮಾತ್ರೆಗಳ ಸೇವನೆ ಹಾಗೂ ಶಸ್ತ್ರಚಿಕಿತ್ಸೆ ಒಂದೇ ಪರಿಹಾರ ಅಲ್ಲ ಆದರೆ ? ನಿರ್ಲಕ್ಷ ಬೇಡ!!! ಅಧಿಕ ಮಾತ್ರೆಗಳ ಸೇವನೆಯಿಂದ ಇನ್ನಿತರ ಅಂಗಗಳ ವೈಫಲ್ಯತೆಗೆ ಕಾರಣವಾದೀತು!!!? ಈ ಬಗೆಯ ಸಮಸ್ಯೆಗಳಿಗೆ. "ಪ್ರಾಣಶಕ್ತಿ ಜಾಗೃತಿ" ಚಿಕಿತ್ಸೆ ಒಳಗೊಂಡ ನೈಸರ್ಗಿಕ ಪರ್ಯಾಯ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ವೀಕ್ಷಿಸಿ ಆಯುಷ್ ವಾಹಿನಿಯಲ್ಲಿ ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ಇಂದು ಬೆಳಿಗ್ಗೆ 11:00ಕ್ಕೆ ನೇರ ಪ್ರಸಾರ ಕಾರ್ಯಕ್ರಮ ಹಾಗೂ
"ಮಾತೃ ಸ್ಪಂದನ"
ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ.

28/07/2023

Namaste 🙏

Vaidhya Dhanvanthri Dr Lathashekhar's holistic wellness’s
"CERTIFIED YOGA THERAPIST TRAINING" Free introductory session on

Sunday, 30 July · 6:00pm – 8:00pm

VENUE:
Dr Lathashekhar's holistic wellness pvt ltd girinagar bengalore.
8th Main Road, Srividya Nagar, Giri Nagar, II Phase, Banashankari 3rd Stage, Banashankari, Bengaluru, Karnataka 560085

YOU CAN JOIN THROUGH ONLINE ALSO:

Google Meet joining info
Video call link: https://meet.google.com/bjm-hipu-heo

ಮಧುಮೇಹದಿಂದ ನರಗಳಲ್ಲಿನ ನೋವು ಮತ್ತು ರಕ್ತ ಸಂಚಾರ ಆಗದಿರುವಿಕೆ(Diabetic neropathi) ಸಮಸ್ಯೆಗೆ ಪರಿಣಾಮಕಾರಿಯಾದ ಪರಿಹಾರ ಸಿಕ್ತಾ ಇಲ್ವಾ ? ಮ...
24/07/2023

ಮಧುಮೇಹದಿಂದ ನರಗಳಲ್ಲಿನ ನೋವು ಮತ್ತು ರಕ್ತ ಸಂಚಾರ ಆಗದಿರುವಿಕೆ(Diabetic neropathi) ಸಮಸ್ಯೆಗೆ ಪರಿಣಾಮಕಾರಿಯಾದ ಪರಿಹಾರ ಸಿಕ್ತಾ ಇಲ್ವಾ ? ಮದುವೆಹದಿಂದ ಇನ್ನಿತರ ಸಮಸ್ಯೆಗಳಿಗೆ ಒಳಗಾಗುತ್ತಿದ್ದೀರ? ತಿಳಿದಿರಲಿ ಈ ಸಮಸ್ಯೆಗೆ ದಿನನಿತ್ಯ ಮಾತ್ರೆಗಳ ಸೇವನೆ ಒಂದೇ ಪರಿಹಾರ ಅಲ್ಲ ಆದರೆ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ವೀಕ್ಷಿಸಿ ಆಯುಷ್ ವಾಹಿನಿಯಲ್ಲಿ ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ಇಂದು ಬೆಳಿಗ್ಗೆ 11:00ಕ್ಕೆ ನೇರ ಪ್ರಸಾರ ಕಾರ್ಯಕ್ರಮ ಹಾಗೂ
"ಮಾತೃ ಸ್ಪಂದನ"
ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ.

ವೈದ್ಯ ಧನ್ವಂತ್ರಿ ಡಾ.ಲತಾ ಶೇಖರ್ ಅವರ ಪ್ರಾಕೃತಿಕ ಚಿಕಿತ್ಸಾ ಕೇಂದ್ರ ಗಿರಿನಗರ ಬೆಂಗಳೂರಿನಲ್ಲಿ ಇಂದು 501ನೇ ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ ಒ...
23/07/2023

ವೈದ್ಯ ಧನ್ವಂತ್ರಿ ಡಾ.ಲತಾ ಶೇಖರ್ ಅವರ ಪ್ರಾಕೃತಿಕ ಚಿಕಿತ್ಸಾ ಕೇಂದ್ರ ಗಿರಿನಗರ ಬೆಂಗಳೂರಿನಲ್ಲಿ ಇಂದು 501ನೇ ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ ಒಳಗೊಂಡ ಒಂದು ದಿನದ ಪರಿಪೂರ್ಣ ಚಿಕಿತ್ಸಾ ಕಾರ್ಯಗಾರವನ್ನು ಯಶಸ್ವಿ ಜವಾಬ್ದಾರಿಯುತವಾಗಿ ನಿಭಾಯಿಸಿದ್ದೇವೆ. ಪ್ರಾಚೀನ ಪಾರಂಪರಿಕ ವೈದ್ಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ಅನೇಕ ಸಮಸ್ಯೆಗಳನ್ನು ಹೊತ್ತು ಆಗಮಿಸಿದ್ದ ನನ್ನೆಲ್ಲಾ ಚಿಕಿತ್ಸಾ ಆಕಾಂಕ್ಷಿಗಳಿಗೆ ಈ ಪರಿಣಾಮಕಾರಿ ಪರ್ಯಾಯ ಚಿಕಿತ್ಸಾ ಪದ್ಧತಿ ಅಳವಡಿಕೆ ಅವರ ಸಂಪೂರ್ಣ ಚೇತರಿಕೆಗೆ ಶೀಘ್ರದಲ್ಲೇ ಸ್ಪಂದನಾತ್ಮಕವಾಗಿ ಫಲಿತಾಂಶ ನೀಡುವಂತಾಗಲಿ ಎಂದು ಆಶಿಸುತ್ತಾ, ಸದಾ ನಿಮ್ಮ ಸೇವೆಯಲ್ಲಿ. ಡಾ. ಲತಾ ಶೇಖರ್ ಅವರ ಪ್ರಾಕೃತಿಕ ಚಿಕಿತ್ಸಾ ಕೇಂದ್ರ ಗಿರಿನಗರ/ ರಾಜರಾಜೇಶ್ವರಿ ನಗರ ಬೆಂಗಳೂರು.

ನಿದ್ರಾಹೀನತೆ!!! ಮಾನಸಿಕ ಖಿನ್ನತೆ, ಸಿಟ್ಟು, ಉದ್ರೇಕ, ಆತಂಕ, ಉನ್ಮಾದವನ್ನು ತರಬಹುದು !!!                             ಆರೋಗ್ಯಕರ ನಿದ್ರೆ...
20/07/2023

ನಿದ್ರಾಹೀನತೆ!!! ಮಾನಸಿಕ ಖಿನ್ನತೆ, ಸಿಟ್ಟು, ಉದ್ರೇಕ, ಆತಂಕ, ಉನ್ಮಾದವನ್ನು ತರಬಹುದು !!! ಆರೋಗ್ಯಕರ ನಿದ್ರೆ ಬರುತ್ತಿಲ್ಲವೇ ?
ನಿದ್ರಾಹೀನತೆ ಬೇರೆ ಸಮಸ್ಯೆಗಳಿಗೆ ಆರಂಭವೇ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ತಾತ್ಕಾಲಿಕ ರಾಸಾಯನಿಕ ಯುಕ್ತ ಮಾತ್ರೆ ಒಂದೇ ಪರಿಹಾರ ಅಲ್ಲ ?
ವೀಕ್ಷಿಸಿ ಆಯುಷ್ ವಾಹಿನಿಯಲ್ಲಿ ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ಇಂದು ಬೆಳಿಗ್ಗೆ 11:00ಕ್ಕೆ ನೇರ ಪ್ರಸಾರ ಕಾರ್ಯಕ್ರಮ ಹಾಗೂ
"ಮಾತೃ ಸ್ಪಂದನ"
ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ.

Are u fear about DIABETIC READING  ?ಪ್ಯಾಂಕ್ರಿಯಾಸ್ನ ಆರೈಕೆ ಹಾಗೂ ಆರೋಗ್ಯ ಎಷ್ಟು ಪ್ರಾಮುಖ್ಯತೆ ಕೊಡುತ್ತದೆ ? ಪ್ರಾಣಶಕ್ತಿ ಜಾಗೃತಿ ಚಿಕ...
19/07/2023

Are u fear about DIABETIC READING ?
ಪ್ಯಾಂಕ್ರಿಯಾಸ್ನ ಆರೈಕೆ ಹಾಗೂ ಆರೋಗ್ಯ ಎಷ್ಟು ಪ್ರಾಮುಖ್ಯತೆ ಕೊಡುತ್ತದೆ ? ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆಯಲ್ಲಿ ಜಾಗೃತಗೊಳಿಸುವ ಮಣಿಪುರ ಚಕ್ರದಲ್ಲಿನ ಅಗ್ನಿ ತತ್ವದ ಸಮತೋಲನದಲ್ಲಿ ಅಡಗಿದೆಯಾ , ಸಕ್ಕರೆ ಕಾಯಿಲೆಗೆ ಮುಕ್ತಿ ? ಸಕ್ಕರೆ ಕಾಯಿಲೆಗೆ ಸಂಬಂಧಪಟ್ಟಂತ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ
ದಿನನಿತ್ಯ ಮಾತ್ರೆಗಳ ಸೇವನೆ ಒಂದೇ ಪರಿಹಾರ ಅಲ್ಲ ಆದರೆ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ವೀಕ್ಷಿಸಿ ಆಯುಷ್ ವಾಹಿನಿಯಲ್ಲಿ ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ಇಂದು ಬೆಳಿಗ್ಗೆ 11:00ಕ್ಕೆ ನೇರ ಪ್ರಸಾರ ಕಾರ್ಯಕ್ರಮ ಹಾಗೂ
"ಮಾತೃ ಸ್ಪಂದನ"
ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ.

ಕರುಳಿನಲ್ಲಿ ಊತ(Hernia)ದ ಸಮಸ್ಯೆಯೇ      ಆರೋಗ್ಯಕರ ಪಚನ ಕ್ರಿಯೆ ಆಗುತ್ತಿಲ್ಲವೇ  ?  ಹೊಟ್ಟೆಗೆ ಸಂಬಂಧಿತ ಬೇರೆ ಸಮಸ್ಯೆಗಳಿಗೆ ಈ ಸಮಸ್ಯೆ ಆರಂ...
07/07/2023

ಕರುಳಿನಲ್ಲಿ ಊತ(Hernia)ದ ಸಮಸ್ಯೆಯೇ ಆರೋಗ್ಯಕರ ಪಚನ ಕ್ರಿಯೆ ಆಗುತ್ತಿಲ್ಲವೇ ?
ಹೊಟ್ಟೆಗೆ ಸಂಬಂಧಿತ ಬೇರೆ ಸಮಸ್ಯೆಗಳಿಗೆ ಈ ಸಮಸ್ಯೆ ಆರಂಭವೇ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ತಾತ್ಕಾಲಿಕ ರಾಸಾಯನಿಕ ಯುಕ್ತ ಮಾತ್ರೆ ಹಾಗೂ ಶಸ್ತ್ರಚಿಕಿತ್ಸೆವೊಂದೆ ಪರಿಹಾರ ಅಲ್ಲ ?
ವೀಕ್ಷಿಸಿ ಆಯುಷ್ ವಾಹಿನಿಯಲ್ಲಿ ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ಇಂದು ಬೆಳಿಗ್ಗೆ 11:00ಕ್ಕೆ ನೇರ ಪ್ರಸಾರ ಕಾರ್ಯಕ್ರಮ ಹಾಗೂ
"ಮಾತೃ ಸ್ಪಂದನ"
ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ.

ನಿದ್ರಾಹೀನತೆ ಮಾನಸಿಕ ಖಿನ್ನತೆಯನ್ನು ತರಬಹುದು !!!                             ಆರೋಗ್ಯಕರ ನಿದ್ರೆ ಬರುತ್ತಿಲ್ಲವೇ ?  ನಿದ್ರಾಹೀನತೆ ಬೇರೆ...
05/07/2023

ನಿದ್ರಾಹೀನತೆ ಮಾನಸಿಕ ಖಿನ್ನತೆಯನ್ನು ತರಬಹುದು !!! ಆರೋಗ್ಯಕರ ನಿದ್ರೆ ಬರುತ್ತಿಲ್ಲವೇ ?
ನಿದ್ರಾಹೀನತೆ ಬೇರೆ ಸಮಸ್ಯೆಗಳಿಗೆ ಆರಂಭವೇ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ತಾತ್ಕಾಲಿಕ ರಾಸಾಯನಿಕ ಯುಕ್ತ ಮಾತ್ರೆ ಒಂದೇ ಪರಿಹಾರ ಅಲ್ಲ ?
ವೀಕ್ಷಿಸಿ ಆಯುಷ್ ವಾಹಿನಿಯಲ್ಲಿ ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ಇಂದು ಬೆಳಿಗ್ಗೆ 11:00ಕ್ಕೆ ನೇರ ಪ್ರಸಾರ ಕಾರ್ಯಕ್ರಮ ಹಾಗೂ
"ಮಾತೃ ಸ್ಪಂದನ"
ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ.

ಸಾಮಾನ್ಯದಿಂದ ಉತ್ತಮ, ಉತ್ತಮ ದಿಂದ ಅತ್ಯುತ್ತಮ, ಅತ್ಯುತ್ತಮದಿಂದ ಪರಮ ಶ್ರೇಷ್ಠ!ವೆಂಬ ಪ್ರತಿ ಹಂತದಲ್ಲೂ ಗುರು ಬಲವಾಗಿ ನಿಂತು  ಎಲ್ಲರ ಆರೋಗ್ಯ ಹ...
03/07/2023

ಸಾಮಾನ್ಯದಿಂದ ಉತ್ತಮ, ಉತ್ತಮ ದಿಂದ ಅತ್ಯುತ್ತಮ, ಅತ್ಯುತ್ತಮದಿಂದ ಪರಮ ಶ್ರೇಷ್ಠ!ವೆಂಬ ಪ್ರತಿ ಹಂತದಲ್ಲೂ ಗುರು ಬಲವಾಗಿ ನಿಂತು ಎಲ್ಲರ ಆರೋಗ್ಯ ಹಾಗೂ ಸಕಲ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಗುರು ಸ್ವರೂಪಿ ವೈದ್ಯ ಧನ್ವಂತ್ರಿ ಡಾ. ಲತಾ ಶೇಖರ್ ಅವರಿಗೆ ಹಾಗೂ ನಮ್ಮೆಲ್ಲಾ ದೈನಂದಿನ ಚಟುವಟಿಕೆಗಳ ಶ್ರೇಯಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾದ ಜ್ಞಾನದಾತರಿಗೆ ಸರ್ವ ಶ್ರೇಷ್ಠ "ಗುರುಪೂರ್ಣಿಮೆ"ಯ ಶಿರಸಾಷ್ಟಾಂಗ ಪ್ರಣಾಮಗಳು.... ನಿಮ್ಮ ಬಲ ಆಯಸ್ಸು ಹಾಗೂ ಆರೋಗ್ಯ ಹಸನಾಗಿದ್ದು ಸಾಗರದಾಚೆಗೂ ನಿಮ್ಮ ಕೃಪೆ ಹಬ್ಬಲೆಂದು ಎಲ್ಲಾ ಶಿಷ್ಯವೃಂದ ಹಾಗೂ ಸಜ್ಜನ ಬಾಂಧವರ ಪರವಾಗಿ ಪ್ರಾರ್ಥಿಸುತ್ತೇವೆ.

ಯಾವುದೇ ಬಗೆಯ ಮಧುಮೇಹ ಸಮಸ್ಯೆಗೆ ಹಲವಾರು ವರ್ಷಗಳಿಂದ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದೀರಾ?ಜೊತೆಗೆ ಮಾತ್ರೆ ಇನ್ಸುಲಿನ್ ಒಂದೇ ಪರಿಹಾರ ಅ...
29/06/2023

ಯಾವುದೇ ಬಗೆಯ ಮಧುಮೇಹ ಸಮಸ್ಯೆಗೆ ಹಲವಾರು ವರ್ಷಗಳಿಂದ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದೀರಾ?
ಜೊತೆಗೆ ಮಾತ್ರೆ ಇನ್ಸುಲಿನ್ ಒಂದೇ ಪರಿಹಾರ ಅಂದುಕೊಂಡು ಬೇರೆ ಕಾಯಿಲೆಯನ್ನು ತರಿಸಿಕೊಂಡಿದ್ದೀರಾ?
ಹಾಗಾದರೆ ಇಲ್ಲಿದೆ ಪಲಿತಾಂಶ ಆಧಾರಿತ ಪರ್ಯಾಯ ಚಿಕಿತ್ಸೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಮಧುಮೇಹದಿಂದ ಶಾಶ್ವತ ಮುಕ್ತಿ?
ವೀಕ್ಷಿಸಿ" ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ"!!!
ಮಧುಮೇಹ ಮುಕ್ತ ಅಭಿಯಾನದ ಸಂಕಲ್ಪ!!!! ವೀಕ್ಷಿಸಿ ನೇರ ಪ್ರಸಾರ ಇಂದು ಬೆಳಗ್ಗೆ 11 ಗಂಟೆಗೆ ಆಯುಷ್ ವಾಹಿನಿ ಹಾಗೂ ಮಾತೃ ಸ್ಪಂದನ ಯೂಟ್ಯೂಬ್ ಚಾನೆಲ್ ನಲ್ಲಿ.

ಆರೋಗ್ಯಕರ ನಿದ್ರೆ ಬರುತ್ತಿಲ್ಲವೇ ?  ನಿದ್ರಾಹೀನತೆ ಬೇರೆ ಸಮಸ್ಯೆಗಳಿಗೆ ಆರಂಭವೇ ? ನಿರ್ಲಕ್ಷ ಬೇಡ!!!  "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊ...
28/06/2023

ಆರೋಗ್ಯಕರ ನಿದ್ರೆ ಬರುತ್ತಿಲ್ಲವೇ ?
ನಿದ್ರಾಹೀನತೆ ಬೇರೆ ಸಮಸ್ಯೆಗಳಿಗೆ ಆರಂಭವೇ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ತಾತ್ಕಾಲಿಕ ರಾಸಾಯನಿಕ ಯುಕ್ತ ಮಾತ್ರೆ ಒಂದೇ ಪರಿಹಾರ ಅಲ್ಲ ?
ವೀಕ್ಷಿಸಿ ಆಯುಷ್ ವಾಹಿನಿಯಲ್ಲಿ ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ಇಂದು ಬೆಳಿಗ್ಗೆ 11:00ಕ್ಕೆ ನೇರ ಪ್ರಸಾರ ಕಾರ್ಯಕ್ರಮ ಹಾಗೂ
"ಮಾತೃ ಸ್ಪಂದನ"
ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ.

ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ ಒಳಗೊಂಡ ಒಂದು ದಿನದ ಪರಿಪೂರ್ಣ ಚಿಕಿತ್ಸಾ ಕಾರ್ಯಗಾರ ಬೆಂಗಳೂರಿನ ಡಾ. ಲತಾ ಶೇಖರ್ ಅವರ ಪ್ರಾಕೃತಿಕ ಚಿಕಿತ್ಸಾ ಕೇ...
26/06/2023

ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ ಒಳಗೊಂಡ ಒಂದು ದಿನದ ಪರಿಪೂರ್ಣ ಚಿಕಿತ್ಸಾ ಕಾರ್ಯಗಾರ ಬೆಂಗಳೂರಿನ ಡಾ. ಲತಾ ಶೇಖರ್ ಅವರ ಪ್ರಾಕೃತಿಕ ಚಿಕಿತ್ಸಾ ಕೇಂದ್ರ ನಿತ್ಯ ಸಂಜೀವಿನಿ ಯೋಗ ಪ್ರತಿಷ್ಠಾನ ರಾಜರಾಜೇಶ್ವರಿ ನಗರದಲ್ಲಿ ಇದೇ ಬರುವ ಜುಲೈ 9ರಂದು.
ಯಾವುದೇ ಬಗೆಯ ಮನೋವ್ಯಾಧಿಗಳಿರಲಿ ಹಾಗೂ ದೈಹಿಕ ಸಂಬಂಧಪಟ್ಟಂತ ಯಾವುದೇ ಬಗೆಯ ಆರೋಗ್ಯ ಸಮಸ್ಯೆಗಳಿಗೆ ಪ್ರಾಚೀನ ಪಾರಂಪರಿಕ ಮುದ್ರಾ ಸಹಿತ ಪರ್ಯಾಯ ಚಿಕಿತ್ಸೆಯಲ್ಲಿ ಸೂಕ್ತ ಪರಿಹಾರಗಳನ್ನು ಕಂಡುಕೊಂಡು ಜೀವನಪರ್ಯಂತ ರಾಸಾಯನಿಕ ಯುಕ್ತ ಮಾತ್ರೆಗಳ ಸೇವನೆಯಿಂದ ಮುಕ್ತಿಯನ್ನು ಪಡೆಯಿರಿ.

Address

No 63, Behind Century Indus Apartment, KG Road, RR Nagar
Bangalore
560098

Opening Hours

Monday 9am - 5pm
Tuesday 9:30am - 6:30pm
Wednesday 9:30am - 6:30pm
Thursday 9:30am - 6:30pm
Friday 9:30am - 6:30pm
Saturday 9:30am - 6:30pm

Telephone

+919535660110

Alerts

Be the first to know and let us send you an email when Mudra Therapy by Dr. Latha Shekar posts news and promotions. Your email address will not be used for any other purpose, and you can unsubscribe at any time.

Contact The Practice

Send a message to Mudra Therapy by Dr. Latha Shekar:

Videos

Share

Category