Amruthahalli Sevak Sanga

Amruthahalli Sevak Sanga Contact information, map and directions, contact form, opening hours, services, ratings, photos, videos and announcements from Amruthahalli Sevak Sanga, Amruthahalli, Bangalore.

21/06/2019

*Free medical Check up and treatment*
Date: 23/06/19 , Sunday
Time: 9am to 12:30pm
Venue: Amrutha Public School, Amruthahalli.
Lets make use of this opportunity. Lets bring in those who are in need.
🙏

08/01/2019

Dear friends,
There are about 2 crore plus people aggressively Canvassing / promoting BJP to win 2019 and 2024 Elections too. They all are promoting not for their personal benefit. Seeing India's future and to have strong - powerful and corruption free India we want BJP under a strong leader like Narendra Modi to Rule India for minimum 2-3 terms so that some structural changes can be brought in for positive change in India, irreversibly. The support is needed till all the corrupt/ dishonest people either run away or correct their ways. There is corruption everywhere, even in judiciary. It is evident from the judgements we are getting. It's all because of misrule by past governments. A massive clean up can happen by 2025-2030, because democratic processes take time. It is possible only by a honest & Dynamic Leadership. As of today, BJP & NARENDRA MODI seems to be the best choice. If BJP fails or we find a better choice later we can always change them. Crores of people are selflessly promoting day and night so that BJP will continue in power with BJP alone winning 285-300 seats and NDA( BJP plus some trustworthy alliance partners ) - getting minimum 325-350 seats in 2019 Parliamentary Elections. If you like it read, save and promote it to minimum 3-5 people every single day. Also encourage your friends and relatives to find something positive in BJP & Narendra Modi's leadership in last 4years so that people who don't know, will come to know about it.

Yes. Especially if all Hindus UNITE, BJP will easily win. Congress is shamelessly asking all Muslims to vote for Congress. So we shud ask all Hindus to vote for our honourable PM Shri Narendra Modiji.

(If you like this please forward to all your friends and relatives till 2019 Parliamentary Elections).

22/12/2018

ಇದು ತುಂಬಾ ಅದ್ಭುತವಾಗಿದೆ

ದುರ್ಯೋಧನ ಮತ್ತು ರಾಹುಲ್
ಇಬ್ಬರೂ ದಡ್ಡರು. ಆದರೆ ಹುಟ್ಟಿನಿಂದಲೇ ಈ ಭಾರತವನ್ನಾಳಬೇಕೆಂದು ಬಯಸುತ್ತಾರೆ.

ಭೀಷ್ಮ ಮತ್ತು ಅಡ್ವಾನಿ
ಇಬ್ಬರಿಗೂ ಚಕ್ರವರ್ತಿ ಯಾಗುವ ಅರ್ಹತೆ ಯಿದ್ದರೂ ಸಿಂಹಾಸನ ಏರಲಾಗಲಿಲ್ಲ. ಸಂದಿಗ್ದ ಸಂದರ್ಭದಲ್ಲಿ ಏನೂ ಮಾಡಲಾಗಲಿಲ್ಲ.

ಅರ್ಜುನ ಮತ್ತು ನರೇಂದ್ರ ಮೋದಿ
ಇಬ್ಬರೂ ಮೇಧಾವಿಗಳು. ಧರ್ಮದಿಂದ ಮೇಲೇರಿದರೂ ಅದಕ್ಕಾಗಿ ತುಂಬಾ ಶ್ರಮಪಟ್ಟರು.

ಕರ್ಣ ಮತ್ತು ಮನಮೋಹನ್ ಸಿಂಗ್
ಇಬ್ಬರೂ ಬುದ್ದಿವಂತರು. ಆದರೂ ಅಧರ್ಮದ ಕಡೆ ಇದ್ದದರಿಂದ ಉನ್ನತಿಯನ್ನು ಏರಲಾಗಲಿಲ್ಲ.

ಶಕುನಿ ಮತ್ತು ಕೇಜ್ರಿವಾಲ್
ಇಬ್ಬರೂ ಯಾವುದೇ ಯುದ್ಧವನ್ನು ಮಾಡದೆ ತಮ್ಮ ಕೆಟ್ಟ ನಡೆಗಳಿಂದ ಆರಕ್ಕೇರದೆ ಮೂರಕ್ಕಿಳಿಯದೆ ಹಾಗೆ ಉಳಿದರು

ಧೃತರಾಷ್ಟ್ರ ಮತ್ತು ಸೋನಿಯಾ
ಮಕ್ಕಳ ಮೇಲಿನ ಅಂಧಾಭಿಮಾನದಿಂದ ಕುರುಡರಾಗೇ ವರ್ತಿಸಿದರು.

ಶ್ರೀ ಕೃಷ್ಣ ಮತ್ತು ಅಬ್ದುಲ್ ಕಲಾಮ್
ಇವರಿಬ್ಬರನ್ನೂ ನಾವು ಆರಾಧಿಸುತ್ತೇವೆ. ಆದರೆ ಅವರಂತೆ ನಡೆಯಲು ನುಡಿಯಲು ಮನಸ್ಸಿಲ್ಲ

ಇದೇ ಮಹಾಭಾರತ ಮತ್ತು ಇಂದಿನ ಭಾರತ

15/12/2018
12/12/2018

*ವಿದಾನ ಸಭೆ ಪಲಿತಾಂಶಕ್ಕೂ ಲೋಕ ಸಭೆ ಪಲಿತಾಂಶಕ್ಕೂ ವ್ಯತ್ಯಾಸವಿದೆ....*

*ಪಂಚರಾಜ್ಯ ಪಲಿತಾಂಶದಿಂದ ಬಿ.ಜೆ.ಪಿ ಕಾರ್ಯಕರ್ತರು ದೃತಿಗೆಡಬೇಕಾದ ಅಗತ್ಯ ಇಲ್ಲ....*

*ಸಿಂಹವೊಂದು ದೊಡ್ಡ ಬೇಟೆಯನ್ನಾಡಬೇಕಾದರೆ ಎರಡು ಹೆಜ್ಜೆ ಹಿಂದಿಟ್ಟು ಮುಂದಕ್ಕೆ ಹಾರುವುದು ಅದರ ಗುಣ..*

*ಸಿಂಹದ ಆ ಎರಡು ಹೆಜ್ಜೆ ಹಿಂದೆ ಇಡುವಿಕೆ ಅದರ ಹಿನ್ನಡೆಯಲ್ಲ....*

*ಬದಲಾಗಿ*

*ಮುಂದೆ ದೊಡ್ಡ ಬೇಟೆಯ ಗುರಿ ಇದೆ ಎಂದರ್ಥ*

*ಪ್ರಸ್ತುತ ಪಂಚರಾಜ್ಯ ಚುನಾವಣಾ ಪಲಿತಾಂಶ ಕೂಡ ಅಷ್ಟೆ....*

*ಈ ಸೋಲು‌ ಕ್ಷಣಿಕ...*

*ಕಾಲ‌ ಮಿಂಚಿಲ್ಲ.....*

*ಸ್ಥಳಿಯ ಬಿ.ಜೆ.ಪಿ ನಾಯಕರುಗಳಿಗೆ ಇದು ಅಂತಿಮ ಎಚ್ಚರಿಕೆಯ ಕರೆಗಂಟೆ...*

*ಈಗ ನಡೆದ ಕ್ಲಾಸ್ ಟೆಸ್ಟಿನಲ್ಲಿ ನಾವು ಪೈಲ್ ಆಗಿರಬಹುದು...*

*ಆದರೆ*

*ಮುಂದಿನ ತರಗತಿಗೆ ತೆರ್ಗಡೆಯಾಗಲು ಇದುವೇ ಅಂತಿಮ ಪಲಿತಾಂಶ ಖಂಡಿತಾ ಅಲ್ಲ...*

*ಹಾಗಾಗಿ..*

*ಪೈನಲ್ ಎಕ್ಸಾಂ ಇನ್ನು ಬರಿಬೇಕಷ್ಟೆ...‌..*

*ಮೋದಿ ಪೈನಲ್ ಎಕ್ಸಾಂ ಬರಿತಾರೆ*
*ದಾಖಲೆಯೊಂದಿಗೆ ಜಯಬೇರಿ ಬಾರಿಸ್ತಾರೆ....*

*ಏನಿದ್ದರೂ ಅಂತಿಮ ಗೆಲುವು ನಮ್ಮದೇ....*

*ಧರ್ಮ ಗೆಲ್ಲಲೇ ಬೇಕು....*

*ಮೋದಿಜಿ ಸೋತರೆ ಅದು ಅವರ ಸೋಲಲ್ಲ...*

*ದೇಶದ‌ ಸೋಲು...*

*ಭಾರತೀಯ ನಾಗರೀಕರಾದ ನಮ್ಮ ಸೋಲು...*

*ವಿರೋದಿಗಳ ಗೆಲುವು ಮಾತ್ರ ಅಲ್ಲ...*

*ಅದು ಭ್ರಷ್ಟಾಚಾರಿಗಳ ಗೆಲುವು*
*ಭಯೋತ್ಫಾದಕರ ಗೆಲುವು*
*ದೇಶ ವಿರೋದಿಗಳ ಗೆಲುವು...*
*ಭಾರತ ವಿರೋದಿ ದೇಶಗಳಾದ ಪಾಪಿಸ್ತಾನ ಚೀನದ ಗೆಲುವು...*

*ಭಾರತೀಯ ಪ್ರಜೆಗಳೇ...*

*ಅರೇ ಕ್ಷಣ ನಿಮ್ಮ ಸ್ವಾರ್ಥ*
*ನಿಮ್ಮ ಸ್ವಜಾತಿ ಪ್ರೇಮ ಬಿಟ್ಟು ದೇಶದ ಬಗ್ಗೆ ಚಿಂತಿಸಿ....*

*ಮೋದಿಯಂತಹ‌ ಸಮರ ಸಿಂಹವನ್ನು ಸೋಲಿಸಿ ನರಾಂತಕ ನರಿಗಳನ್ನು ಗೆಲ್ಲಿಸಿದರೆ ಈ ದೇಶದ ಸ್ಥಿತಿ‌ ಏನಾಗಬಹುದು.....*.

*ಕಲ್ಪಿಸುವುದಕ್ಕೆ ಸಾದ್ಯವೇ....*

*ಮೋದಿ‌ ಐದು ವರ್ಷ ಮಾಡಿದ ಸಾಧನೆ,*
*ಸದ್ಯಕ್ಕೆ ಭಾರತಕ್ಕೆ ವಿಶ್ವ ಮಟ್ಟದಲ್ಲಿ‌‌ ಸಿಗುವ ಮರ್ಯಾದೆ ಐದು ದಿನದಲ್ಲಿ‌ ಮಣ್ಣಾಗಬಹುದು....*

*ನೆನಪಿರಲಿ....*

*ನಮಗಾಗಿ ಅಲ್ಲ...*
*ನಮ್ಮ ಮಕ್ಕಳಿಗಾಗಿ‌...*
*ಭವಿಷ್ಯದ ಪ್ರಜೆಗಳಿಗಾಗಿ..*
*ಭವಿಷ್ಯದ ಭಾರತದ ನಿರ್ಮಾಣಕ್ಕಾಗಿ...*

*ಮೋದಿ ಮತ್ತೊಮ್ಮೆ ಬರಲೇ ಬೇಕು...*
*ಬಂದೇ ಬರುತ್ತಾರೆ....*

*ಸ್ಥಳಿಯ‌ ನಾಲಾಯಕ್ ನಾಯಕರೇ...*

*ಇನ್ನಾದರೂ ನಿದ್ದೆಯಿಂದ ಎದ್ದೇಳಿ....*

*ಮೋದಿ‌ ಸಾಧನೆ ಏನೆಂದು ಜನಗಳಿಗೆ ತಿಳಿಸಿ...*

*ಸಾವಿರ ನರಿಗಳ‌ ಕೂಗು*
*ಒಂದು ಸಿಂಹ ಘರ್ಜನೆಗೆ ಸಮವಲ್ಲ...*

*ಸಾವಿರ ಹಂದಿಗಳ ಅರಚಾಟ*
*ಒಂದು ಗಜರಾಜನ ಘಿಳಿಗೆ ಸಮವಾಗದು....*

*ಸ್ಥಳಿಯ ಈ ಸೋಲು ಸೋಲೆ ಅಲ್ಲ....*

*ಗೆಲುವಿಗಾಗಿ ರಹದಾರಿ ನೆನಪಿಡಿ...*

*ಅದಕ್ಕಾಗಿ ಪಣತೊಡಿ*

*ಸದ್ಯಕ್ಕೆ ಕರ್ಣಾಕದಲ್ಲಿ‌ ನಡೆಯುತ್ತಿರುವ ಸಮ್ಮಿಶ್ರ ಸರಕಾರಗಳ‌ದೊಂಬರಾಟ ನೋಡಿಯಾದರೂ ಮಹಾಘಟ ಬಂಧನ ಯಾವ ರೀತಿ ಇರಬಹುದೆಂದು ಯೋಚಿಸಿ....*

*ಬಿಜೆಪಿ ಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಏಕೈಕ ಕಾರಣದಿಂದ ಒಂದಾದ ಭೃಷ್ಟ ಎರಡು ಪಕ್ಷಗಳಿಗೆ ಒಂದು ರಾಜ್ಯದಲ್ಲಿ ಸರಿಯಾಗಿ ಆಡಳಿತ ನಡೆಸುವುದಕ್ಕೆ ಸಾದ್ಯವಾಗುತ್ತಿಲ್ಲ..*.

*ಎತ್ತು ಏರಿಗೆಳೆದರೆ*
*ಕೋಣ ನೀರಿಗೆಳೆಯುತ್ತದೆ*
*ಎಂಬಂತಾಗಿದೆ ಪರಿಸ್ಥಿತಿ*

*ಇನ್ನು ಒಂಬತ್ತು ಪಕ್ಷಗಳು ಒಂದಾಗಿ ದೇಶದಲ್ಲಿ ಸದೃಡ ಆಡಳಿತ ನಡೇಸೋಕೆ ಸಾದ್ಯನಾ....*

*ಯೋಚಿಸಿ.....*

*ಆಯ್ಕೆ ನಿಮ್ಮಲ್ಲಿ....*

*ನಿಮ್ಮ ಆಯ್ಕೆಯಲ್ಲಿ ಭಾರತದ ಭವಿಷ್ಯವಿದೆ ನೆನಪಿರಲಿ...*

*ಮೋದಿ ಮತ್ತೊಮ್ಮೆ...*

*ಮೋದಿ ಮಗದೊಮ್ಮೆ‌..*

*ಜೈ ನಮೋ...👍🏻👍🏻*

✍🏻

11/12/2018

ಹಲೋ ಮಿಸ್ಟರ್ ಫಕೀರ್ ನೀನು ಬರಿ ಭಾರತವನ್ನು ಅರಿತರೆ ಸಾಲದು ಜೊತೆಗೆ #ಭಾರತೀಯರನ್ನು ಸಹ ಅರಿಯಬೇಕು...

ಸತ್ಯ ಹೇಳು ನೀ ಅಧಿಕಾರಕ್ಕೆ ಬಂದಾಗಿನಿಂದ ಒಂದಾದ್ರು #ಪುಕ್ಸಟ್ಟೆ ಯೋಜನೆ ಕೊಟ್ಟಿದ್ದೀಯಾ, ಅಥ್ವಾ ಓಲೈಕೆ ಏನಾದ್ರೂ ಮಾಡಿದಿಯಾ...ಹೂಹ್ಞು ಯಾವ್ದು ಇಲ್ಲ ಬರಿ ಕೆಲಸ ಕೆಲಸ ಕೆಲಸ ಇಷ್ಟೇ ನಿನ್ ಜೀವನ...

ದೇಶದ ಸಾಲ ತೀರುಸ್ತಿನಿ ಅಭಿವೃದ್ಧಿಯ ಕ್ರಾಂತಿ ಮಾಡ್ತೀನಿ ಅಂತ ಹಗಲಿರುಳು ದುಡಿತ ಕುಂತ್ರೆ ಇಲ್ಲಿ ನಮ್ಗೆ ಪುಕ್ಸಟ್ಟೆ ಯೋಜನೆ ಕೊಡೋದ್ ಯಾರು?

ನೋಡಯ್ಯ ನ್ಯಾಯ ನೀತಿ ಧರ್ಮ ಅಂತ ಕೆಲಸ ಮಾಡಿದ್ದಕ್ಕೆ ನಿಮ್ ಗುರುಗಳು #ಅಟಲ್ ಗೆ ಮರೆಯಲಾರದ ಸೋಲು ಕೊಟ್ಟವರು ನಮ್ ಜನ, ಇನ್ನು ನೀನು ಸಹ ಅದೇ ಮಾರ್ಗದಲ್ಲಿ ಇದ್ದಿಯಾ ಈಗ ನಿನ್ ಕೈ ಕೂಡ ಬಿಡ್ತಾರೆ ನೋಡ್ತಿರು...

ನಿನ್ನ ಸೋಲಿಸೋದಿಕ್ಕೆ ಅದೆಷ್ಟು ಪಕ್ಷಗಳು ಒಂದಾಗಿ ಹಗಲಿರುಳು ಕಷ್ಟ ಪಡ್ತಿವೆ ನೋಡು, ಆದ್ರೆ ನಮ್ ಜನಕ್ಕೆ ಇದೇ ನರಿಗಳೇ ಬೇಕು , ಯಾಕಂದ್ರೆ ಜಾತಿ ಮುಖ್ಯ ನೋಡು ಅದುಕ್ಕೆ..

ನೋಟ್ ಬ್ಯಾನ್ ಮಾಡೋ ಅವಶ್ಯಕತೆ ಏನಿತ್ತು, ಭ್ರಷ್ಟ ಅಂತ ಗೊತ್ತಿದ್ರು ಅವ ನಮ್ ಜಾತಿಯವ ಅಂತ ಅವನನ್ನೇ ಗೆಲ್ಲಿಸುವ ಮನಸ್ಥಿತಿ ನಮ್ ಜನರದ್ದು, ನೀನ್ ಏನೇನೋ ಕಷ್ಟ ಪಡ್ತಿದಿಯಾ ಭ್ರಷ್ಟಾಚಾರ ಕಡಿಮೆ ಮಾಡೋಕೆ ಆದ್ರೆ ನಮ್ ಜನಕ್ಕೆ ಅದರ ಅವಶ್ಯಕತೆ ಇಲ್ಲ...

ನೀನ್ ನೂರು ಸಲ #ಭಾರತ್_ಮಾತಾ_ಕೀ_ಜೈ ಅಂತ ಹೇಳು, ಹೂಹ್ಞು ನಮಗೆ ನಮ್ ಜಾತಿಯವನೇ ಮುಖ್ಯ ನಮಗೆ ಅವನೇ ಗೆಲ್ಲಬೇಕು ಅಷ್ಟೇ ನಾವ್ ಜೈಕಾರ ಹಾಕೋದು ಕೂಡ ನಮ್ ಜಾತಿಯವನಿಗೆ...

#ಬಿಜೆಪಿಯಿಂದ ನೀನೊಬ್ಬನೇ ಕೆಲಸ ಮಾಡಿದ್ರೆ ಸಾಲ್ದು ಬೇರೆ ನಾಯಕರು ಸಹ ಕೆಲಸ ಮಾಡ್ಬೇಕು, ನಿನ್ ನೋಡಿದ್ರೆ ಒಮ್ಮೊಮ್ಮೆ ಅಯ್ಯೋ ಅನ್ಸುತ್ತೆ ಗುರುವೇ, ನೀನ್ ಒಬ್ನೆ ಅದೆಷ್ಟ್ ಕಷ್ಟ ಪಡ್ತಿದಿಯಾ ಅಂತ...

ನಿಂಗೇನ್ ಗುರು ಅಧಿಕಾರ ಇಲ್ದಿದ್ರು ಬದುಕ್ತಿಯ, ಆದ್ರೆ ನಮ್ ಕಥೆ ಹೇಳು? ಒಂದ್ ಗ್ರಾಮ ಪಂಚಾಯತ್ನ ಅಧ್ಯಕ್ಷ ಅಗೋದಿಕ್ಕೂ ಯೋಗ್ಯತೆ ಇಲ್ಲದವರೆಲ್ಲ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ, ನಮಗಿರುವ ಭಯ ಕೂಡ ಅದೇ , ಅಕಸ್ಮಾತ್ ಈ ಮೂರ್ಖರ ಕೈಗೆ ದೇಶವನ್ನು ಕೊಟ್ರೆ ಕೆಲವೇ ವರ್ಷಗಳಲ್ಲಿ ದೇಶವನ್ನು ತುಂಡು ತುಂಡು ಮಾಡಿ ಹರಿದು ಹಂಚಿ ಬಿಡ್ತಾರೆ...

ದುಡ್ ಹೋದ್ರು ಪರ್ವಾಗಿಲ್ಲ ಜನರನ್ನು ಸೆಳೆಯುವ ಯಾವ್ದಾದ್ರೂ ಯೋಜನೆ ಮಾಡು ಗುರುವೇ... ಸಧ್ಯಕ್ಕೆ ನಿನ್ ಬಿಟ್ರೆ ಆ ಸ್ಥಾನದಲ್ಲಿ ಮತ್ತೊಬ್ಬರನ್ನ ಊಹಿಸಿಕೊಳ್ಳೋದಿಕ್ಕೂ ಕಷ್ಟ ಆಗ್ತಿದೆ...😢

-Shrinivas KB

05/12/2018

*ಮಹಾಪ್ರಹಾರ್ ಯಜ್ಞ* ದ ಮಹತ್ವ.
ಪಾಕಿಸ್ತಾನ ಬಾಂಗ್ಲಾದೇಶ ದೇಶವನ್ನು ವಶಪಡಿಸಿಕೊಳ್ಳಲು1971ರಲ್ಲಿ ಯುದ್ಧ ವನ್ನು ಸಾರುತ್ತದೆ ಆಗ ಭಾರತ ಪಾಕಿಸ್ತಾನ ದ ವಿರುದ್ಧ ಯುದ್ಧ ಮಾಡಿ, *ಡಿಸೆಂಬರ್16ರಂದು 93000 ಪಾಕಿಸ್ತಾನದ ಸೈನಿಕರನ್ನು ಸೆರೆಯಿಡಿಯುತ್ತದೆ*,ಬಾಂಗ್ಲಾದೇಶ ವನ್ನು ಸ್ವತಂತ್ರ ಗೊಳಿಸುತ್ತದೆ.ಆದ್ದರಿಂದ ಆ ದಿನವನ್ನು ಭಾರತದಲ್ಲಿ *ವಿಜಯದಿವಸ್* ಎಂದು ಆಚರಿಸಲಾಗುತ್ತಿದೆ, ಅದೇ ದಿನವನ್ನು ಸಂಘದಲ್ಲಿ *ಮಹಾಪ್ರಹಾರ್ ಯಜ್ಞ* ದ ಮೂಲಕ ಆಚರಿಸಲಾಗುತ್ತದೆ.ಆದ್ದರಿಂದ *ಸಮರೋತ್ಸಾಹದಿಂದ* ಇದನ್ನು ಆಚರಿಸಬೇಕೆಂಬ ಅಪೇಕ್ಷೆ.

02/12/2018

ಮೋದಿಯನ್ನು ಅಲ್ಲಾಹ್ ಸೋಲಿಸುತ್ತಾನೆ- #ಓವೈಸಿ

ಕೊನೆಗೂ ದೇವರನ್ನು ಸೋಲಿಸೋಕೆ ದೇವರೇ ಬರ್ಬೇಕು ಅಂತ ಗೊತ್ತಾಯ್ತಲ್ಲ ನಿಂಗೆ ಅಷ್ಟ್ ಸಾಕ್ ಬುಡ್ಲ ಸಾಬಿ ..😂😜

Please attend the Event..
28/11/2018

Please attend the Event..

25/11/2018

*ಅಂಬರೀಷ್ ರವರ ನಿದನದಿಂದ ಇಂದು ನಡೆಯಬೇಕಿದ್ದ ಜನಾಗ್ರಹ ಸಭೆ ಮುಂದೂಡಲಾಗಿದೆ*
ಮುಂದಿನಸಭೆ
*2-12-18 ಬಾನುವಾರ ಸಂಜೆ 4 ಗೆ*
*ಸ್ಥಳ: ನ್ಯಾಷನಲ್ ಕಾಲೇಜು ಮೈದಾನದಲ್ಲಿ*

ಇಂತಿ
*ದಿಬ್ಬೂರು ಜಯಣ್ಣ*
ಕ್ಷೇತ್ರಆಧ್ಯಕ್ಷರು. ಬಿಜೆಪಿ

Ayodhya Prabhu Sri Ram Janmabhoomi Andolan Sabha, Shobha Yatra.Sunday, 25th Nov 4 P.M onwards, National College Grounds,...
23/11/2018

Ayodhya Prabhu Sri Ram Janmabhoomi Andolan Sabha, Shobha Yatra.
Sunday, 25th Nov 4 P.M onwards, National College Grounds, Basavanagudi.

ರಾಮ ಜನ್ಮಭೂಮಿ ಆಂದೋಲನ - ಶೋಭಾ ಯಾತ್ರೆ ಮತ್ತು ಸಭೆ : 25.11.2018, 4pm, ನ್ಯಾಷನಲ್ ಕಾಲೇಜ್, ಬಸವನಗುಡಿ
ಕೂಡಲೇ ಎಲ್ಲಾ ಅಪೇಕ್ಷಿತರಿಗೆ ತಿಲ್ಲಿಸಿ. 🙏

Please utilize the opportunity...
23/11/2018

Please utilize the opportunity...

Aug-15-2018
15/08/2018

Aug-15-2018

08/08/2018

Hi all. Namasthe. 🙏
As informed earlier there will be a mega event on this
August 15th.
A Patha sanchalana in Ganavesha is planned. So pls block your calendars. 🙏

Please participate the   Event
21/06/2018

Please participate the Event

  Yoga Day -21-2018
21/06/2018

Yoga Day -21-2018

05/02/2018

Ghoosh with Jooooosh..

Address

Amruthahalli
Bangalore
560024

Telephone

+91 97392 50663

Website

Alerts

Be the first to know and let us send you an email when Amruthahalli Sevak Sanga posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram