Dr Prabugouda Lingadalli

Dr Prabugouda Lingadalli KPCC General Secretary
in-charge Devarahipparagi constituency

08/10/2025

ನಿನ್ನೆಯ ದಿನ #ದೇವರಹಿಪ್ಪರಗಿ ಆರಾಧ್ಯದೈವ ಶ್ರೀ, ರಾವುತರಾಯ್ ಮಲ್ಲಯ್ಯ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ದೇವರಹಿಪ್ಪರಗಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಅದ್ದೂರಿ ಹಾಸ್ಯ ರಸಮಂಜರಿ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿ ಬಬ್ರುವಾಹನ ಚಿತ್ರದ ಡೈಲಾಗ್ ಹೊಡೆದು ಪ್ರೇಕ್ಷಕರಿಗೆ ಮನರಂಜನೆ ನೀಡಿದೆ

ನಿನ್ನೆಯ ದಿನ  #ದೇವರಹಿಪ್ಪರಗಿ ಆರಾಧ್ಯದೈವ ಶ್ರೀ, ರಾವುತರಾಯ್ ಮಲ್ಲಯ್ಯ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಸಿದ್ದು ಮೇಲಿನಮನಿ ನೇತೃತ್ವದ ದೀಪಕ್ ಮ...
08/10/2025

ನಿನ್ನೆಯ ದಿನ #ದೇವರಹಿಪ್ಪರಗಿ ಆರಾಧ್ಯದೈವ ಶ್ರೀ, ರಾವುತರಾಯ್ ಮಲ್ಲಯ್ಯ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಸಿದ್ದು ಮೇಲಿನಮನಿ ನೇತೃತ್ವದ ದೀಪಕ್ ಮೆಲೋಡಿಸ್ ವತಿಯಿಂದ ಹಮ್ಮಿಕೊಂಡ ಅದ್ದೂರಿ ಹಾಸ್ಯ ರಸಮಂಜರಿ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿ ಗೌರವದ ಆತ್ಮೀಯ ಸನ್ಮಾನ ಸ್ವೀಕರಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದೆ

ನಿನ್ನೆಯ ದಿನ  #ದೇವರಹಿಪ್ಪರಗಿ ಆರಾಧ್ಯದೈವ ಶ್ರೀ, ರಾವುತರಾಯ್ ಮಲ್ಲಯ್ಯ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ದೇವರಹಿಪ್ಪರಗಿ ಗೆಳೆಯರ ಬಳಗದ ವತಿಯಿಂದ...
08/10/2025

ನಿನ್ನೆಯ ದಿನ #ದೇವರಹಿಪ್ಪರಗಿ ಆರಾಧ್ಯದೈವ ಶ್ರೀ, ರಾವುತರಾಯ್ ಮಲ್ಲಯ್ಯ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ದೇವರಹಿಪ್ಪರಗಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಅದ್ದೂರಿ ಹಾಸ್ಯ ರಸಮಂಜರಿ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿ ಗೌರವದ ಆತ್ಮೀಯ ಸನ್ಮಾನ ಸ್ವೀಕರಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದೆ

"ದೇವರನಾಡಿನಲ್ಲಿ ರಾವುತರಾಯ ಮಲ್ಲಯ್ಯನ ವೈಭವ" ದೇವರನಾಡು  #ದೇವರಹಿಪ್ಪರಗಿ ಪಟ್ಟಣದ ಶ್ರೀ, ರಾವುತರಾಯ ಮಲ್ಲಯ್ಯನ ಜಾತ್ರಾ ಮಹೋತ್ಸವ ಹಿನ್ನಲೆಯಲ್ಲ...
07/10/2025

"ದೇವರನಾಡಿನಲ್ಲಿ ರಾವುತರಾಯ ಮಲ್ಲಯ್ಯನ ವೈಭವ"

ದೇವರನಾಡು #ದೇವರಹಿಪ್ಪರಗಿ ಪಟ್ಟಣದ ಶ್ರೀ, ರಾವುತರಾಯ ಮಲ್ಲಯ್ಯನ ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ ಇಂದು ಶ್ರೀ, ರಾವುತರಾಯ ಮಲ್ಲಯ್ಯನ ದೇವಸ್ಥಾನದ ಸನ್ನಿಧಿಗೆ ಭೇಟಿ ನೀಡಿ ಆಶೀರ್ವಾದ ಪಡದೆ
ಮಲ್ಲಯ್ಯನ ಆಶೀರ್ವಾದ ನನ್ನ ಮುಂದಿನ ಹೆಜ್ಜೆಗಳಿಗೆ ಬಲ ತುಂಬಲಿದೆ

ಈ ಸಂದರ್ಭದಲ್ಲಿ ದೇವರಹಿಪ್ಪರಗಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ, Basheerseth Bepari ಮುಖಂಡರಾದ ಕಾಶೀನಾಥ ಕೋರಿ, ಮುರ್ತುಜ ತಾಂಬೋಳಿ, ಪ್ರವೀಣ್ ಹುಗ್ಗಿ, ಕಾಶೀನಾಥ್ ಭಜಂತ್ರಿ, ಉಮೇಶ್ ರೂಗಿ, ಪ್ರಕಾಶ್ ಮಲ್ಹಾರಿ, ರಾಜು ಮೆಟಗಾರ್ ಇನ್ನಿತರರು ಉಪಸ್ಥಿತರಿದ್ದರು

ಇಂದು  #ದೇವರಹಿಪ್ಪರಗಿ ಪಟ್ಟಣದಲ್ಲಿ ರಾವುತರಾಯ ಮಲ್ಲಯ್ಯನ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡ  #ಕುಸ್ತಿ ಪಂದ್ಯಾವಳಿಗಳ ಉದ್ಘಾಟನೆ ಸಮಾರ...
07/10/2025

ಇಂದು #ದೇವರಹಿಪ್ಪರಗಿ ಪಟ್ಟಣದಲ್ಲಿ ರಾವುತರಾಯ ಮಲ್ಲಯ್ಯನ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡ #ಕುಸ್ತಿ ಪಂದ್ಯಾವಳಿಗಳ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದೆ

ಕುಸ್ತಿ ಕಲೆಗೆ ಹಾಗೂ ಪೈಲ್ವಾನರಿಗೆ ಗರಡಿಮನೆ ಮೂಲಕ ರಾಜಮಹಾರಾಜರು ಸೂಕ್ತ ರಾಜಾಶ್ರಯ ನೀಡುತ್ತಿದ್ದರು. ಯುವಜನರು ಸಹ ಗರಡಿಮನೆಯಲ್ಲಿ ತಾಲೀಮು ನಡೆಸಿ ಕುಸ್ತಿ ಪಂದ್ಯದಲ್ಲಿ ಪಾಲ್ಗೊಳ್ಳುವ ಮೂಲಕ ನಾಡಿಗೆ ಹೆಸರು ತರುತ್ತಿದ್ದರು. ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಪರಂಪರೆ ನಾವುಗಳು ಮುಂದುವರಿಸಬೇಕಾಗಿದೆ

ಇಂದು  #ದೇವರಹಿಪ್ಪರಗಿ ಪಟ್ಟಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿ ಜಾನಪದ ಕಲಾ ತಂಡಗಳ ಮೆರ...
07/10/2025

ಇಂದು #ದೇವರಹಿಪ್ಪರಗಿ ಪಟ್ಟಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿ ಜಾನಪದ ಕಲಾ ತಂಡಗಳ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಾರ್ಯಕ್ರಮ ಸಂಘಟಿರೊಂದಿಗೆ ಸೇರಿ ಹೆಜ್ಜೆ ಹಾಕಿದೆ


ನಾಡಿನ ಜನತೆಗೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.ʼರಾಮಾಯಣʼ ಮಹಾಕಾವ್ಯವನ್ನು ರಚಿಸಿ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್...
07/10/2025

ನಾಡಿನ ಜನತೆಗೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.

ʼರಾಮಾಯಣʼ ಮಹಾಕಾವ್ಯವನ್ನು ರಚಿಸಿ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶ ಗುಣಗಳನ್ನು ಜಗತ್ತಿಗೆ ತಿಳಿಯುವಂತೆ ಮಾಡಿದ ಮಹರ್ಷಿ ವಾಲ್ಮೀಕಿ ಅವರಿಗೆ ಗೌರವಪೂರ್ವಕ ನಮನಗಳು.

ನನ್ನ ಮಾರ್ಗದರ್ಶಕರು, ನನ್ನ ಶಕ್ತಿ, ನನ್ನ ಸ್ಫೂರ್ತಿ, ಕರುನಾಡ ಭಗೀರಥ, ಜಲಕ್ರಾಂತಿಯ ಮೂಲಕ ಜನಮಾನಸದಲ್ಲಿ ಅಜರಾಮರರಾಗಿರುವ, ಜಿಲ್ಲೆಯ ಹೆಮ್ಮೆಯ ನ...
07/10/2025

ನನ್ನ ಮಾರ್ಗದರ್ಶಕರು, ನನ್ನ ಶಕ್ತಿ, ನನ್ನ ಸ್ಫೂರ್ತಿ, ಕರುನಾಡ ಭಗೀರಥ, ಜಲಕ್ರಾಂತಿಯ ಮೂಲಕ ಜನಮಾನಸದಲ್ಲಿ ಅಜರಾಮರರಾಗಿರುವ, ಜಿಲ್ಲೆಯ ಹೆಮ್ಮೆಯ ನಾಯಕರು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಬಬಲೇಶ್ವರ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಡಾ. M. B. Patil ಅವರಿಗೆ ಜನ್ಮದಿನದ ಶುಭಾಶಯಗಳು

ಇಂದು ತಾಳಿಕೋಟಿ ಪಟ್ಟಣದಲ್ಲಿ ನಡೆದ ಮನ್ಸೂರ್ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ದಂಪತಿಗಳ ದಾಂಪತ್ಯ ಜೀವನಕ್ಕೆ ಶುಭ ಕೋರಿದೆ
05/10/2025

ಇಂದು ತಾಳಿಕೋಟಿ ಪಟ್ಟಣದಲ್ಲಿ ನಡೆದ ಮನ್ಸೂರ್ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ದಂಪತಿಗಳ ದಾಂಪತ್ಯ ಜೀವನಕ್ಕೆ ಶುಭ ಕೋರಿದೆ

ಕೆಲವು ದಿನಗಳ ಹಿಂದೆ ಡೋಣಿ ನದಿಯಲ್ಲಿ ಬೈಕ್ ಸಮೇತ ಕೊಚ್ಚಿಕೊಂಡು ಮೃತನಾದ ದೇವರಹಿಪ್ಪರಗಿ ಮತಕ್ಷೇತ್ರದ ವಡವಡಗಿ ಗ್ರಾಮದ ಕುಮಾರ,  ಸಂತೋಷ ಹಡಪದ ಇವ...
05/10/2025

ಕೆಲವು ದಿನಗಳ ಹಿಂದೆ ಡೋಣಿ ನದಿಯಲ್ಲಿ ಬೈಕ್ ಸಮೇತ ಕೊಚ್ಚಿಕೊಂಡು ಮೃತನಾದ ದೇವರಹಿಪ್ಪರಗಿ ಮತಕ್ಷೇತ್ರದ ವಡವಡಗಿ ಗ್ರಾಮದ ಕುಮಾರ, ಸಂತೋಷ ಹಡಪದ ಇವರ ಮನೆಗೆ ಇಂದು ವಿಧಾನಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಸುನಿಲಗೌಡ ಪಾಟೀಲ ಇವರೊಂದಿಗೆ ಭೇಟಿ ನೀಡಿ ಸಾಂತ್ವನ ಹೇಳಿದೆ

ಈ ಸಂದರ್ಭದಲ್ಲಿ ಹಿರಿಯ ಮುಖಂಡರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯದಶಮಿ ಹಬ್ಬದ ಪ್ರಯುಕ್ತ ಇಂದು ಬೆಳಿಗ್ಗೆ  ಕರ್ನಾಟಕ ಘನ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾ...
03/10/2025

ವಿಜಯದಶಮಿ ಹಬ್ಬದ ಪ್ರಯುಕ್ತ ಇಂದು ಬೆಳಿಗ್ಗೆ ಕರ್ನಾಟಕ ಘನ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ M. B. Patil ಸಾಹೇಬರ ನಿವಾಸಕ್ಕೆ ತೆರಳಿ ಬನ್ನಿ ನೀಡಿ ದಸರಾಹಬ್ಬದ ಶುಭಾಶಯಗಳು ಸಲ್ಲಿಸಲಾಯಿತು

ಇಂದು  #ಚಬನೂರ ಗ್ರಾಮದಲ್ಲಿ ನಡೆದ ಮುಲ್ಲಾ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ಜೋಡಿಗಳ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿ, ಆತ್ಮೀಯ ಸನ್...
02/10/2025

ಇಂದು #ಚಬನೂರ ಗ್ರಾಮದಲ್ಲಿ ನಡೆದ ಮುಲ್ಲಾ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ಜೋಡಿಗಳ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿ, ಆತ್ಮೀಯ ಸನ್ಮಾನ ಸ್ವೀಕರಿಸಿದೆ

Address

Bijapur
586101

Opening Hours

8am - 5pm

Alerts

Be the first to know and let us send you an email when Dr Prabugouda Lingadalli posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr Prabugouda Lingadalli:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category