06/03/2026
ಇಂದು ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಜ್ಞಾನಯೋಗಿ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಗುರುವಂದನಾ, ಹಾಗೂ ದಿ, ಶ್ರೀ ಚಂದ್ರಾಮ ಯಶವಂತ್ ಹೋನಕಟ್ಟಿ (ಮಾಸ್ತರ) ಇವರ
24ನೇ ವರುಷದ ಪುಣ್ಯರಾಧನೆಯ ನೆನಪಿಗಾಗಿ ಸಾಮಾಜಿಕ ವೃತ್ತಿರಂಗದಲ್ಲಿ ಉತ್ತಮ ಸಾಧನೆ ಗೈದ ಶಿಕ್ಷಕ ಮಹನೀಯರಿಗೆ "ಮಾಸ್ತರ ಪ್ರಶಸ್ತಿ" ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದೆ