Hara Peetha - ಹರಪೀಠ

Hara Peetha - ಹರಪೀಠ Contact information, map and directions, contact form, opening hours, services, ratings, photos, videos and announcements from Hara Peetha - ಹರಪೀಠ, Yoga studio, Panchamasali Jagadguru Peetha, Hanagawadi Post, Shivamogga Road, Harihar.

13/01/2026
ಹರಜಾತ್ರಾ ಮಹೋತ್ಸವ 2026 ಆಮಂತ್ರಣ ಪತ್ರಿಕೆ.Hara Jata Mahotsav 2026 Invitation Card.
12/01/2026

ಹರಜಾತ್ರಾ ಮಹೋತ್ಸವ 2026 ಆಮಂತ್ರಣ ಪತ್ರಿಕೆ.
Hara Jata Mahotsav 2026 Invitation Card.

01/01/2026
ಚಿತ್ರದುರ್ಗದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಹರಜಾತ್ರಾ ಮಹೋತ್ಸವ -2026 ಕುರಿತು ಪತ್ರಿಕಾಗೋಷ್ಠಿ ನೆರವೇರಿಸಿ ಪೊಸ್ಟರ್ ಬಿಡುಗಡೆ ಮಾಡಲಾಯಿ...
31/12/2025

ಚಿತ್ರದುರ್ಗದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಹರಜಾತ್ರಾ ಮಹೋತ್ಸವ -2026 ಕುರಿತು ಪತ್ರಿಕಾಗೋಷ್ಠಿ ನೆರವೇರಿಸಿ ಪೊಸ್ಟರ್ ಬಿಡುಗಡೆ ಮಾಡಲಾಯಿತು.

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಸೂರ್ಯ ಪಥ ಬದಲಿಸುವ ಮಕರ ಸಂಕ್ರಾಂತಿಯ ಜನವರಿ 15, 2026ರ ಹರಜಾತ್ರೆ, ಕಿತ್ತೂರು ರಾಣಿ ಚನ್ನಮ್ಮಾಜೀ ದ್ವಿಶತಮಾನ ವಿಜಯೋತ್ಸವ ಸಮಾರೋಪ ಸಮಾರಂಭ ಹಾಗೂ ಶ್ರೀ ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ 13ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಯೋಗಸಿಂಹಾಸನಾಧೀಶ್ವರ, ಹರಪೀಠಾಧ್ಯಕ್ಷ, ಪಂಚಮಸಾಲಿ ಜಗದ್ಗುರು ಶ್ರೀಶ್ರೀಶ್ರೀ ವಚನಾನಂದ ಮಹಾಸ್ವಾಮಿಗಳವರ ಅಷ್ಟಮ ವಾರ್ಷಿಕ ಪೀಠಾರೋಹಣ ಸಮಾರಂಭ ಅಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಮಕರ ಸಂಕ್ರಾಂತಿಯಂದು ಹರಜಾತ್ರಾ ಮಹೋತ್ಸವ ಜನವರಿ 15,2026 ರ ಮಕರ ಸಂಕ್ರಾಂತಿಯಂದು ಕಿತ್ತೂರು ರಾಣಿ ಚನ್ನಮ್ಮಾಜೀ  ದ್ವಿಶತಮಾನ ವಿಜಯೋತ್ಸವದ ಸಮಾರ...
27/12/2025

ಮಕರ ಸಂಕ್ರಾಂತಿಯಂದು ಹರಜಾತ್ರಾ ಮಹೋತ್ಸವ

ಜನವರಿ 15,2026 ರ ಮಕರ ಸಂಕ್ರಾಂತಿಯಂದು ಕಿತ್ತೂರು ರಾಣಿ ಚನ್ನಮ್ಮಾಜೀ ದ್ವಿಶತಮಾನ ವಿಜಯೋತ್ಸವದ ಸಮಾರೋಪ ಸಮಾರಂಭ ಹಾಗೂ ಹರಪೀಠಾಧ್ಯಕ್ಷ ಲಿಂಗೈಕ್ಯ ಜಗದ್ಗುರು ಡಾ.ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ 13ನೇಯ ಪುಣ್ಯಸ್ಮರಣೋತ್ಸವ ಮತ್ತು ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳವರ ಅಷ್ಟಮ ವಾರ್ಷಿಕ ಪೀಠಾರೋಹಣ.

ಹರಜಾತ್ರಾ ಮಹೋತ್ಸವ
23/12/2025

ಹರಜಾತ್ರಾ ಮಹೋತ್ಸವ

ಹರಜಾತ್ರಾ ಮಹೋತ್ಸವ - Hara Jatra Mahotsav 2026
22/12/2025

ಹರಜಾತ್ರಾ ಮಹೋತ್ಸವ - Hara Jatra Mahotsav 2026

ಮಕರ ಸಂಕ್ರಾಂತಿಯಂದು ಹರಜಾತ್ರಾ ಮಹೋತ್ಸವ ಜನವರಿ 15,2026 ರ ಮಕರ ಸಂಕ್ರಾಂತಿಯಂದು ಕಿತ್ತೂರು ರಾಣಿ ಚನ್ನಮ್ಮಾಜೀ  ದ್ವಿಶತಮಾನ ವಿಜಯೋತ್ಸವದ ಸಮಾರ...
22/12/2025

ಮಕರ ಸಂಕ್ರಾಂತಿಯಂದು ಹರಜಾತ್ರಾ ಮಹೋತ್ಸವ

ಜನವರಿ 15,2026 ರ ಮಕರ ಸಂಕ್ರಾಂತಿಯಂದು ಕಿತ್ತೂರು ರಾಣಿ ಚನ್ನಮ್ಮಾಜೀ ದ್ವಿಶತಮಾನ ವಿಜಯೋತ್ಸವದ ಸಮಾರೋಪ ಸಮಾರಂಭ ಹಾಗೂ ಹರಪೀಠಾಧ್ಯಕ್ಷ ಲಿಂಗೈಕ್ಯ ಜಗದ್ಗುರು ಡಾ.ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ 13ನೇಯ ಪುಣ್ಯಸ್ಮರಣೋತ್ಸವ ಮತ್ತು ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳವರ ಅಷ್ಟಮ ವಾರ್ಷಿಕ ಪೀಠಾರೋಹಣ.

ದಾವಣಗೆರೆ ಜಿಲ್ಲೆಯ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಮಕರ ಸಂಕ್ರಾಂತಿ ಹಬ್ಬದ ದಿನ ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಜನವರಿ 15 ರಂದು ಹರಜಾತ್ರೆ ಆಚರಿಸಲಾಗುವುದು.
ಹರಿಹರದ ಪಂಚಮಸಾಲಿ ಪೀಠದಲ್ಲಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಮತ್ತು ಟ್ರಸ್ಟ್ ವತಿಯಿಂದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಭಾನುವಾರ ನಡೆದ ಹರಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ಮುಖಂಡರು, ಧರ್ಮದರ್ಶಿಗಳು, ಭಕ್ತರು ಜನವರಿ 15ರಂದು ಹರಜಾತ್ರೆ ನಡೆಸಲು ನಿರ್ಧರಿಸಿದ್ದಾರೆ ಎಂದು ಪೀಠದ ಆಡಳಿತಾಧಿಕಾರಿ ಡಾ.ಎಚ್.ಪಿ.ರಾಜ್‌ಕುಮಾರ್ ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾವೇರಿಯ ಸುಪ್ರಸಿದ್ಧ ವೈದ್ಯರಾದ ಡಾ.ಬಸವರಾಜ ವೀರಾಪುರ ಅವರನ್ನು 2026 ರ ಹರಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ದಕ್ಷಿಣದಿಂದ ಉತ್ತರಾಯಣ ಪುಣ್ಯ ಕಾಲಕ್ಕೆ ಸೂರ್ಯ ಪಥ ಬದಲಿಸುವ ಮಕರ ಸಂಕ್ರಾಂತಿ ಹಬ್ಬದ ದಿನ ನಡೆಯುವ ಹರಜಾತ್ರೆಗೆ ಸಮಾಜ, ಹಾಗೂ ಎಲ್ಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಡಳಿತಾಧಿಕಾರಿ ಡಾ.ಎಚ್.ಪಿ.ರಾಜಕುಮಾರ್ ಮನವಿ ಮಾಡಿದ್ದಾರೆ.

25/11/2025
25/11/2025

Address

Panchamasali Jagadguru Peetha, Hanagawadi Post, Shivamogga Road
Harihar
566701

Website

Alerts

Be the first to know and let us send you an email when Hara Peetha - ಹರಪೀಠ posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category