Rashtrotthana Blood Centre

Rashtrotthana Blood Centre The Rastrotthana Blood Bank in Hubballi stands out as one of the Premier Blood Centre in the entirety of North Karnataka 🩸🩸🩸

ಲೋಕಸಭಾ ಸಂಸದರು, ಜಯದೇವ ಆಸ್ಪತ್ರೆ ಈ ಸಂಸ್ಥೆಯ ಮುಖ್ಯಸ್ಥರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಹೃದಯವಂತ ಡಾ. ಸಿ. ಎನ್. ಮಂಜುನಾಥ್ಅವರಿಗೆ ಜನ್ಮದ...
19/07/2025

ಲೋಕಸಭಾ ಸಂಸದರು, ಜಯದೇವ ಆಸ್ಪತ್ರೆ ಈ ಸಂಸ್ಥೆಯ ಮುಖ್ಯಸ್ಥರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಹೃದಯವಂತ ಡಾ. ಸಿ. ಎನ್. ಮಂಜುನಾಥ್
ಅವರಿಗೆ ಜನ್ಮದಿನದ ಶುಭಾಶಯಗಳು

ಶಾ ದಾಮಜಿ ಜಾದವಜಿ ಛೇಡಾ ಮೆಮೋರಿಯಲ್ ರಾಷ್ಟ್ರೋತ್ಥಾನ ರಕ್ತ ಕೇಂದ್ರಕ್ಕೆ ಕರ್ಣಾಟಕ ಬ್ಯಾಂಕ್ ನವರು ಸಿ.ಎಸ್.ಆರ್ ನಿಧಿಯಲ್ಲಿ ರಕ್ತ ಸಂಗ್ರಹಣೆಗಾಗಿ...
19/07/2025

ಶಾ ದಾಮಜಿ ಜಾದವಜಿ ಛೇಡಾ ಮೆಮೋರಿಯಲ್ ರಾಷ್ಟ್ರೋತ್ಥಾನ ರಕ್ತ ಕೇಂದ್ರಕ್ಕೆ ಕರ್ಣಾಟಕ ಬ್ಯಾಂಕ್ ನವರು ಸಿ.ಎಸ್.ಆರ್ ನಿಧಿಯಲ್ಲಿ ರಕ್ತ ಸಂಗ್ರಹಣೆಗಾಗಿ ದೇಣಿಗೆ ನೀಡಿದ ಸುಸಜ್ಜಿತ ರಕ್ತ ಸಂಗ್ರಹಣೆ ವಾಹನದ ಲೋಕಾರ್ಪಣೆ ಸಮಾರಂಭ ಶನಿವಾರ 19, ಜುಲೈ 2025 ಬೆಳಗ್ಗೆ 10:00
ಗಂಟೆಗೆ ಮೂರುಸಾವಿರ ಮಠ, ಹುಬ್ಬಳ್ಳಿ ಯಲ್ಲಿ ನಡೆಯಿತು.
ದಿವ್ಯ ಸಾನಿಧ್ಯವನ್ನು ಪ.ಪೂ. ಶ್ರೀ ಮ.ನಿ.ಪ್ರ. ಜಗದ್ಗುರು ಶ್ರೀ ರಾಜಯೋಗೀಂದ್ರ ಮಹಾಸ್ವಾಮಿಗಳವರು, ಮೂರುಸಾವಿರ ಮಠ, ಹುಬ್ಬಳ್ಳಿ ಉಪಸ್ಥಿತಿ :ಶ್ರೀ ಮಂಗೇಶ ಭೇಂಡೆ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ, ರಾ.ಸ್ವ.ಸಂಘ, ಡಾ|| ವಿಜಯಕೃಷ್ಣ ಕೋಳೂರು ಖ್ಯಾತ ಹೃದಯರೋಗ ತಜ್ಞರು, ವಿಹಾನ ಆಸ್ಪತ್ರೆ ಹುಬ್ಬಳ್ಳಿ ಅತಿಥಿಗಳು : ಶ್ರೀ ಈರಣ್ಣ ನಾಗರಾಳ ಎ.ಜಿ.ಎಮ್. ಕರ್ಣಾಟಕ ಬ್ಯಾಂಕ್, ಶ್ರೀ ಅರುಣಕುಮಾರ ಸೊಂಡೂರು ಮುಖ್ಯ ವ್ಯವಸ್ಥಾಪಕರು, ಕರ್ಣಾಟಕ ಬ್ಯಾಂಕ್, ಹುಬ್ಬಳ್ಳಿ ಶ್ರೀ ಸಂಜೀವ ಗಲಗಲಿ, ಮುಖ್ಯ ವ್ಯವಸ್ಥಾಪಕರು, ಕರ್ಣಾಟಕ ಬ್ಯಾಂಕ್, ಹುಬ್ಬಳ್ಳಿ ಶ್ರೀ ಕೇಶವ ದೇಸಾಯಿ, ಚೇರಮನ್ ಕೇಶವ ದೇಸಾಯಿ & ಕಂಪನಿ ಶ್ರೀ ವೀರೇಂದ್ರ ಛೇಡಾ, ರಾಷ್ಟೋತ್ಥಾನ ರಕ್ತ ಕೇಂದ್ರ, ಹುಬ್ಬಳ್ಳಿ ಕಟ್ಟಡದ ದಾನಿಗಳು ಹಾಗೂ
ಸಮಾಜ ಸೇವಕರು, ಹುಬ್ಬಳ್ಳಿ ಶ್ರೀ ದತ್ತಮೂರ್ತಿ ಕುಲಕರ್ಣಿ ಮುಖ್ಯಸ್ಥರು, ರಾಷ್ಟ್ರೋತ್ಥಾನ ರಕ್ತ ಕೇಂದ್ರ, ಹುಬ್ಬಳ್ಳಿ ಡಾ. ಎಸ್. ಎಸ್. ಸಂಗೊಳ್ಳಿ ವೈದ್ಯಾದಿಕಾರಿಗಳು ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹಾಗೂ ಅನೇಕರು ಉಪಸ್ಥಿತರಿದ್ದರು.
ಶ್ರೀಮಠದ ಭಕ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿ ಸಿಬ್ಬಂದಿ ವರ್ಗದವರು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ನಮ್ಮ ಸಿಬ್ಬಂದಿಯಾದ ಶ್ರೀ ಬೀರಪ್ಪ ಕುರಿ ಅವರು 31ನೇ ಬಾರಿ SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ SDP ರಕ್ತದಾನವನ್ನು ಮಾಡಿದರು, ಇವರಿಗೆ ರ...
19/07/2025

ನಮ್ಮ ಸಿಬ್ಬಂದಿಯಾದ ಶ್ರೀ ಬೀರಪ್ಪ ಕುರಿ ಅವರು 31ನೇ ಬಾರಿ SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ SDP ರಕ್ತದಾನವನ್ನು ಮಾಡಿದರು, ಇವರಿಗೆ ರಾಷ್ಟ್ರೋತ್ಥಾನ ಬಳಗದಿಂಗ ಹೃತ್ಪೂರ್ವಕ ಅಭಿನಂದನೆಗಳು💐💐💐

ಭಗವಂತ ಇವರಿಗೆ ಆಯುರಾರೋಗ್ಯ, ಸಂಪತ್ತು,
ಇನ್ನೂ ಹೆಚ್ಚಿನ ಅಂತಸ್ತು ದಯಪಾಲಿಸಲಿ,
ಎಂದು ಭಗವಂತನಿಗೆ ಪ್ರಾರ್ಥಿಸುತ್ತೇವೆ.

ಪ್ರಖರ ರಾಷ್ಟ್ರೀಯವಾದಿ, ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಹೊತ್ತಿಸಿದ ವೀರ ದೇಶಭಕ್ತ, ಅಪ್ರತಿಮ ಸಾಹಸಿ, ಸ್ವಾತಂತ್ರ್ಯ ಯೋಧ ಮಂಗಲ...
18/07/2025

ಪ್ರಖರ ರಾಷ್ಟ್ರೀಯವಾದಿ, ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಹೊತ್ತಿಸಿದ ವೀರ ದೇಶಭಕ್ತ, ಅಪ್ರತಿಮ ಸಾಹಸಿ, ಸ್ವಾತಂತ್ರ್ಯ ಯೋಧ ಮಂಗಲ್ ಪಾಂಡೆ ಅವರ ಜನ್ಮಜಯಂತಿಯಂದು ನಮ್ಮ ಗೌರವ ಪ್ರಣಾಮಗಳು

ಟ್ಯೂಲಿಪ್ ಡಯಾಗ್ನೋಸ್ಟಿಕ್ಸ್ ಕಂಪನಿ ಉದ್ಯೋಗಿ ಶ್ರೀ ಸಾದಿಕ ಪಾಶಾ ಅವರು 20ನೇ ಬಾರಿ SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ ರಕ್ತದಾನವನ್ನು ...
18/07/2025

ಟ್ಯೂಲಿಪ್ ಡಯಾಗ್ನೋಸ್ಟಿಕ್ಸ್ ಕಂಪನಿ ಉದ್ಯೋಗಿ ಶ್ರೀ ಸಾದಿಕ ಪಾಶಾ ಅವರು 20ನೇ ಬಾರಿ SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ ರಕ್ತದಾನವನ್ನು ಮಾಡಿದರು, ಇವರಿಗೆ ರಾಷ್ಟ್ರೋತ್ಥಾನ ಬಳಗದಿಂಗ ಹೃತ್ಪೂರ್ವಕ ಅಭಿನಂದನೆಗಳು💐💐💐

ಭಗವಂತ ಇವರಿಗೆ ಆಯುರಾರೋಗ್ಯ, ಸಂಪತ್ತು,
ಇನ್ನೂ ಹೆಚ್ಚಿನ ಅಂತಸ್ತು ದಯಪಾಲಿಸಲಿ,
ಎಂದು ಭಗವಂತನಿಗೆ ಪ್ರಾರ್ಥಿಸುತ್ತೇವೆ.

18/07/2025
ಮೈಸೂರು ಮಹಾ ಸಂಸ್ಥಾನದ ಕೊನೆಯ ಮಹಾರಾಜರಾಗಿ ಭಾರತವು ಗಣರಾಜ್ಯವಾದಾಗ ಮೈಸೂರು ರಾಜ್ಯದ ಪ್ರಮುಖರಾಗಿ ಸೇವೆ ಸಲ್ಲಿಸಿದ ಕರ್ನಾಟಕ ಸ್ಥಾಪನೆಯ ನಂತರ ಮೊ...
17/07/2025

ಮೈಸೂರು ಮಹಾ ಸಂಸ್ಥಾನದ ಕೊನೆಯ ಮಹಾರಾಜರಾಗಿ ಭಾರತವು ಗಣರಾಜ್ಯವಾದಾಗ ಮೈಸೂರು ರಾಜ್ಯದ ಪ್ರಮುಖರಾಗಿ ಸೇವೆ ಸಲ್ಲಿಸಿದ ಕರ್ನಾಟಕ ಸ್ಥಾಪನೆಯ ನಂತರ ಮೊದಲ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಜಯಚಾಮರಾಜ ಒಡೆಯರ್ ಅವರ ಜನ್ಮದಿನದಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ.

ಅಪ್ರತಿಮ ರಾಷ್ಟ್ರಭಕ್ತರು, ಕರ್ನಾಟಕದ ಕೇಸರಿ ಎ೦ದೇ ಕರೆಯಲ್ಪಡುವ ಶ್ರೀ ಜಗನ್ನಾಥರಾವ ಜೋಶಿ ಅವರ ಪುಣ್ಯಸ್ಮರಣೆಯ೦ದು ಶ್ರದ್ಧೆಯ ನಮನಗಳು
15/07/2025

ಅಪ್ರತಿಮ ರಾಷ್ಟ್ರಭಕ್ತರು, ಕರ್ನಾಟಕದ ಕೇಸರಿ ಎ೦ದೇ ಕರೆಯಲ್ಪಡುವ ಶ್ರೀ ಜಗನ್ನಾಥರಾವ ಜೋಶಿ ಅವರ ಪುಣ್ಯಸ್ಮರಣೆಯ೦ದು ಶ್ರದ್ಧೆಯ ನಮನಗಳು

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಅಪ್ಪಟ ದೇಶಪ್ರೇಮಿ ವೀರ ಸಿಂದೂರ ಲಕ್ಷ್ಮಣ ಅವರ ಪುಣ್ಯಸ್ಮರಣೆ ದಿನದಂದುಗೌರವಪೂರ್ವಕ ನಮನಗಳು
15/07/2025

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಅಪ್ಪಟ ದೇಶಪ್ರೇಮಿ ವೀರ ಸಿಂದೂರ ಲಕ್ಷ್ಮಣ ಅವರ ಪುಣ್ಯಸ್ಮರಣೆ ದಿನದಂದು
ಗೌರವಪೂರ್ವಕ ನಮನಗಳು

ವಿಶ್ವ ಯುವ ಕೌಶಲ್ಯ ದಿನ.ದೇಶದ ಯುವ ಜನತೆಗೆ ವಿಶ್ವ ಯುವ ಕೌಶಲ್ಯ ದಿನಾಚರಣೆಯ ಶುಭಾಶಯಗಳು. ಕೌಶಲಗಳನ್ನು ಅವಕಾಶಗಳನ್ನಾಗಿ ಬದಲಾಯಿಸಿ ಸ್ವಸ್ಥ ಮತ್ತ...
14/07/2025

ವಿಶ್ವ ಯುವ ಕೌಶಲ್ಯ ದಿನ.
ದೇಶದ ಯುವ ಜನತೆಗೆ ವಿಶ್ವ ಯುವ ಕೌಶಲ್ಯ ದಿನಾಚರಣೆಯ ಶುಭಾಶಯಗಳು. ಕೌಶಲಗಳನ್ನು ಅವಕಾಶಗಳನ್ನಾಗಿ ಬದಲಾಯಿಸಿ ಸ್ವಸ್ಥ ಮತ್ತು ಸಮರ್ಥ ನಾಡು ನಿರ್ಮಿಸೋಣ.

ಪೂಜ್ಯ ತಂದೆಯವರಾದ ಹಿರಿಯ ರಕ್ತಸೈನಿಕ ಮನೋಹರ ಗೊಂದಿ ರವರ 67 ನೇ ಜನ್ಮ ದಿನದ ಅಂಗವಾಗಿಶ್ರೀ ಕರಬಸಪ್ಪ ಗೊಂದಿ ಅವರು 164 th (17WB + 01WBC + 14...
14/07/2025

ಪೂಜ್ಯ ತಂದೆಯವರಾದ ಹಿರಿಯ ರಕ್ತಸೈನಿಕ ಮನೋಹರ ಗೊಂದಿ ರವರ 67 ನೇ ಜನ್ಮ ದಿನದ ಅಂಗವಾಗಿ
ಶ್ರೀ ಕರಬಸಪ್ಪ ಗೊಂದಿ ಅವರು 164 th (17WB + 01WBC + 146SDP)=164 ನೇ ಬಾರಿ SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ SDP ರಕ್ತದಾನವನ್ನು ಮಾಡಿದರು, ಇವರಿಗೆ ರಾಷ್ಟ್ರೋತ್ಥಾನ ಬಳಗದಿಂಗ ಹೃತ್ಪೂರ್ವಕ ಅಭಿನಂದನೆಗಳು💐💐💐

ಭಗವಂತ ಇವರಿಗೆ ಆಯುರಾರೋಗ್ಯ, ಸಂಪತ್ತು,
ಇನ್ನೂ ಹೆಚ್ಚಿನ ಅಂತಸ್ತು ದಯಪಾಲಿಸಲಿ,
ಎಂದು ಭಗವಂತನಿಗೆ ಪ್ರಾರ್ಥಿಸುತ್ತೇವೆ.


ಶ್ರೀ ರಘುನಾಥ ಅವರು 66ನೇ ಬಾರಿ SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ SDP ರಕ್ತದಾನವನ್ನು ಮಾಡಿದರು, ಇವರಿಗೆ ರಾಷ್ಟ್ರೋತ್ಥಾನ ಬಳಗದಿಂಗ ಹ...
14/07/2025

ಶ್ರೀ ರಘುನಾಥ ಅವರು 66ನೇ ಬಾರಿ SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ SDP ರಕ್ತದಾನವನ್ನು ಮಾಡಿದರು, ಇವರಿಗೆ ರಾಷ್ಟ್ರೋತ್ಥಾನ ಬಳಗದಿಂಗ ಹೃತ್ಪೂರ್ವಕ ಅಭಿನಂದನೆಗಳು💐💐💐

ಭಗವಂತ ಇವರಿಗೆ ಆಯುರಾರೋಗ್ಯ, ಸಂಪತ್ತು,
ಇನ್ನೂ ಹೆಚ್ಚಿನ ಅಂತಸ್ತು ದಯಪಾಲಿಸಲಿ,
ಎಂದು ಭಗವಂತನಿಗೆ ಪ್ರಾರ್ಥಿಸುತ್ತೇವೆ.

Address

Hubli

Alerts

Be the first to know and let us send you an email when Rashtrotthana Blood Centre posts news and promotions. Your email address will not be used for any other purpose, and you can unsubscribe at any time.

Contact The Practice

Send a message to Rashtrotthana Blood Centre:

Share

Category