Rashtrotthana Blood Centre

Rashtrotthana Blood Centre The Rastrotthana Blood Bank in Hubballi stands out as one of the Premier Blood Centre in the entirety of North Karnataka 🩸🩸🩸

ಸರ್ವರಿಗೂ ಅಂಗಾರಿಕಾ ಸಂಕಷ್ಟಹರ ಚತುರ್ಥಿಯ ಹಾರ್ದಿಕ ಶುಭಾಶಯಗಳು 🌺ಶ್ರೀ ಗಣೇಶನ ಕೃಪೆಯಿಂದ ನಿಮ್ಮ ಎಲ್ಲಾ ಸಂಕಟಗಳು ನಿವಾರಣೆಯಾಗಲಿ,ಆರೋಗ್ಯ, ಶಾಂತ...
06/01/2026

ಸರ್ವರಿಗೂ ಅಂಗಾರಿಕಾ ಸಂಕಷ್ಟಹರ ಚತುರ್ಥಿಯ ಹಾರ್ದಿಕ ಶುಭಾಶಯಗಳು 🌺

ಶ್ರೀ ಗಣೇಶನ ಕೃಪೆಯಿಂದ ನಿಮ್ಮ ಎಲ್ಲಾ ಸಂಕಟಗಳು ನಿವಾರಣೆಯಾಗಲಿ,
ಆರೋಗ್ಯ, ಶಾಂತಿ, ಐಶ್ವರ್ಯ ಮತ್ತು ಯಶಸ್ಸು ನಿಮ್ಮ ಜೀವನದಲ್ಲಿ ಸದಾ ನೆಲಸಲಿ ಎಂದು ಪ್ರಾರ್ಥನೆ.

ನಮ್ಮ ಸಿಬ್ಬದಿಯದ ಶ್ರೀ ಸುನಿಲ ಗುಮಗೊಳ್ ಅವರು ಹುಟ್ಟು ಹಬ್ಬದ ಅಂಗವಾಗಿ 1 ನೇ ಬಾರಿ  SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ SDP ರಕ್ತದಾನವ...
05/01/2026

ನಮ್ಮ ಸಿಬ್ಬದಿಯದ ಶ್ರೀ ಸುನಿಲ ಗುಮಗೊಳ್ ಅವರು ಹುಟ್ಟು ಹಬ್ಬದ ಅಂಗವಾಗಿ 1 ನೇ ಬಾರಿ
SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ SDP ರಕ್ತದಾನವನ್ನು ಮಾಡಿದರು, ಇವರಿಗೆ ರಾಷ್ಟ್ರೋತ್ಥಾನ ಬಳಗದಿಂಗ ಹೃತ್ಪೂರ್ವಕ ಅಭಿನಂದನೆಗಳು💐💐💐

ಭಗವಂತ ಇವರಿಗೆ ಆಯುರಾರೋಗ್ಯ, ಸಂಪತ್ತು,
ಇನ್ನೂ ಹೆಚ್ಚಿನ ಅಂತಸ್ತು ದಯಪಾಲಿಸಲಿ,
ಎ೦ದು ಭಗವಂತನಿಗೆ ಪ್ರಾರ್ಥಿಸುತ್ತೇವೆ.

ವಿಶ್ವ ಹಿಪ್ನೋಸಿಸ್ ದಿನವನ್ನು ಪ್ರತಿ ವರ್ಷ ಜನವರಿ 4 ರಂದು ಆಚರಿಸಲಾಗುತ್ತದೆ, ಇದರ ಮುಖ್ಯ ಉದ್ದೇಶ ಹಿಪ್ನೋಸಿಸ್ (ಸಂಮೋಹನ) ಬಗ್ಗೆ ಇರುವ ತಪ್ಪು ...
03/01/2026

ವಿಶ್ವ ಹಿಪ್ನೋಸಿಸ್ ದಿನವನ್ನು ಪ್ರತಿ ವರ್ಷ ಜನವರಿ 4 ರಂದು ಆಚರಿಸಲಾಗುತ್ತದೆ, ಇದರ ಮುಖ್ಯ ಉದ್ದೇಶ ಹಿಪ್ನೋಸಿಸ್ (ಸಂಮೋಹನ) ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು, ಅದರ ನಿಜವಾದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಾನವ ಮನಸ್ಸಿನ ಶಕ್ತಿಯನ್ನು ಅನ್ವೇಷಿಸುವುದು

ಇಂದು ವಿಶ್ವ ಬ್ರೈಲ್ ದಿನದೃಷ್ಟಿ ವಿಶೇಷ ಚೇತನರು ಓದಲು, ಬರೆಯಲು ಬ್ರೈಲ್ ಲಿಪಿಯನ್ನು ಆವಿಷ್ಕರಿಸಿದ ಲೂಯಿಸ್ ಬ್ರೈಲ್ ಅವರ ಜನ್ಮದಿನವನ್ನು ವಿಶ್ವ ...
03/01/2026

ಇಂದು ವಿಶ್ವ ಬ್ರೈಲ್ ದಿನ
ದೃಷ್ಟಿ ವಿಶೇಷ ಚೇತನರು ಓದಲು, ಬರೆಯಲು ಬ್ರೈಲ್ ಲಿಪಿಯನ್ನು ಆವಿಷ್ಕರಿಸಿದ ಲೂಯಿಸ್ ಬ್ರೈಲ್ ಅವರ ಜನ್ಮದಿನವನ್ನು ವಿಶ್ವ ಬ್ರೈಲ್ ದಿನವನ್ನಾಗಿ ಆಚರಿಸಲಾಗುತ್ತಿದೆ
ಅಂಧರಿಗೆ ಅಕ್ಷರ ಬೆಳಕಿನ ಹಾದಿ ತೋರಿದ ಲೂಯಿಸ್ ಬ್ರೈಲ್ ಅವರಿಗೆ ಗೌರವ ಪೂರ್ಣ ನಮನಗಳು

ದೇಶದ ಮೊದಲ ಮಹಿಳಾ ಶಿಕ್ಷಕಿ ಹಾಗೂ ಮಹಾನ್ ಸಮಾಜ ಸೇವಕಿಸಾವಿತ್ರಿಬಾಯಿ ಫುಲೆ ಜಿಅವರ ಪುಣ್ಯಸ್ಮರಣೆ ಯಂದು ಅವರಿಗೆ ಕೋಟಿ ಕೋಟಿ ನಮನಗಳು.ಮಹಿಳೆಯರ ಹಕ...
02/01/2026

ದೇಶದ ಮೊದಲ ಮಹಿಳಾ ಶಿಕ್ಷಕಿ ಹಾಗೂ ಮಹಾನ್ ಸಮಾಜ ಸೇವಕಿ
ಸಾವಿತ್ರಿಬಾಯಿ ಫುಲೆ ಜಿ
ಅವರ ಪುಣ್ಯಸ್ಮರಣೆ ಯಂದು ಅವರಿಗೆ ಕೋಟಿ ಕೋಟಿ ನಮನಗಳು.
ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿಯ ಪಾಠವನ್ನು ಸಮಾಜಕ್ಕೆ ಕಲಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಅವರ ಪ್ರಯತ್ನದಿಂದಾಗಿ ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನು ತರಲಾಯಿತು.

·ಕನ್ನಡ ಸಾಹಿತ್ಯ ಲೋಕದ ಮಹಾನ್ ಚಿಂತಕ, ಕವಿ, ನಾಟಕಕಾರ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತಡಾ. ಚಂದ್ರಶೇಖರ ಕಂಬಾರ ಅವರಿಗೆಜನ್ಮದಿನದ ಹಾರ್ದಿಕ ...
02/01/2026

·
ಕನ್ನಡ ಸಾಹಿತ್ಯ ಲೋಕದ ಮಹಾನ್ ಚಿಂತಕ, ಕವಿ, ನಾಟಕಕಾರ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ
ಡಾ. ಚಂದ್ರಶೇಖರ ಕಂಬಾರ ಅವರಿಗೆ
ಜನ್ಮದಿನದ ಹಾರ್ದಿಕ ಶುಭಾಶಯಗಳು.
ಜನಪದ ಸಂಸ್ಕೃತಿ, ಗ್ರಾಮೀಣ ಜೀವನದ ಸೌಂದರ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ತಮ್ಮ ಸಾಹಿತ್ಯದ ಮೂಲಕ ಜೀವಂತವಾಗಿಟ್ಟ ಮಹಾನ್ ಸೃಜನಶೀಲತೆ ನಿಮ್ಮದು. ನಿಮ್ಮ ಕಲಾ ಸಾಧನೆ ಮುಂದಿನ ತಲೆಮಾರಿಗೆ ಪ್ರೇರಣೆಯ ದೀಪವಾಗಿರಲಿ.
ದೀರ್ಘಾಯುಷ್ಯ, ಆರೋಗ್ಯ ಹಾಗೂ ನಿರಂತರ ಸೃಜನಶೀಲತೆಗೆ ಹಾರೈಕೆಗಳು.
ಜನಪದ ಸಂಸ್ಕೃತಿ, ಗ್ರಾಮೀಣ ಜೀವನದ ಸೌಂದರ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ತಮ್ಮ ಸಾಹಿತ್ಯದ ಮೂಲಕ ಜೀವಂತವಾಗಿಟ್ಟ ಮಹಾನ್ ಸೃಜನಶೀಲತೆ ನಿಮ್ಮದು. ನಿಮ್ಮ ಕಲಾ ಸಾಧನೆ ಮುಂದಿನ ತಲೆಮಾರಿಗೆ ಪ್ರೇರಣೆಯ ದೀಪವಾಗಿರಲಿ.
ದೀರ್ಘಾಯುಷ್ಯ, ಆರೋಗ್ಯ ಹಾಗೂ ನಿರಂತರ ಸೃಜನಶೀಲತೆಗೆ ಹಾರೈಕೆಗಳು.

ಹುಬ್ಬಳ್ಳಿಯ ಉತ್ತರಾದಿಮಠದ ಪ್ರಮೋದಾತ್ಮ ಸಭಾಭವನದಲ್ಲಿ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿ ಸಹಯೋಗದೊಂದಿಗ...
02/01/2026

ಹುಬ್ಬಳ್ಳಿಯ ಉತ್ತರಾದಿಮಠದ ಪ್ರಮೋದಾತ್ಮ ಸಭಾಭವನದಲ್ಲಿ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ
ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿ ಸಹಯೋಗದೊಂದಿಗೆ
ರಕ್ತದಾನ ಶಿಬಿರ ನಡೆಯಿತು. ಶ್ರೀ ಜಯತೀರ್ಥಾಚಾರ್ಯ ಹುಂಡೇಕಾರ, ಶ್ರೀ ಯಾದವಾಚಾರ್ಯ ದಿವಾಕರ, ಜಯತೀರ್ಥ ಕಟ್ಟಿ, ರಾಷ್ಟ್ರೋತ್ಥಾನ ರಕ್ತ ಕೇಂದ್ರದ ದತ್ತಮೂರ್ತಿ ಕುಲಕರ್ಣಿ, ಸುನೀಲ ಗುಮಾಸ್ತೆ, ವೈಭವ ಕಟ್ಟಿ ಇತರರು ಇದ್ದರು.

ದಾಸ ಸಾಹಿತ್ಯದ ಮೇರುಶೃಂಗ, ತಮ್ಮ ಸರಳ ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ಹತ್ತಿರವಾದ ಶ್ರೇಷ್ಠ ಸಂತ, ಕರ್ನಾಟಕ ಸಂಗೀತ ಪಿತಾಮಹ ಎಂದು ಖ್ಯಾತರಾದ ಶ್...
01/01/2026

ದಾಸ ಸಾಹಿತ್ಯದ ಮೇರುಶೃಂಗ, ತಮ್ಮ ಸರಳ ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ಹತ್ತಿರವಾದ ಶ್ರೇಷ್ಠ ಸಂತ, ಕರ್ನಾಟಕ ಸಂಗೀತ ಪಿತಾಮಹ ಎಂದು ಖ್ಯಾತರಾದ ಶ್ರೀ ಪುರಂದರ ದಾಸರ ಪುಣ್ಯ ಸ್ಮರಣೆ ದಿನದಂದು ಶ್ರದ್ಧಾಪೂರ್ವಕ ನಮನಗಳು

ತಮ್ಮ ನಡೆ, ನುಡಿಗಳ ಮೂಲಕ ಸಮಾಜಕ್ಕೆ ಆದರ್ಶ ಪ್ರಾಯವಾಗಿದ್ದ ಪ್ರವಚನ ಸಂತ,ಅಧ್ಯಾತ್ಮದ ಮೇರು ಪರ್ವತ, ಸರಳತೆಯ ಪ್ರತಿರೂಪ, ವಿಜಯಪುರದ ಜ್ಞಾನಯೋಗಾಶ್...
01/01/2026

ತಮ್ಮ ನಡೆ, ನುಡಿಗಳ ಮೂಲಕ ಸಮಾಜಕ್ಕೆ ಆದರ್ಶ ಪ್ರಾಯವಾಗಿದ್ದ ಪ್ರವಚನ ಸಂತ,ಅಧ್ಯಾತ್ಮದ ಮೇರು ಪರ್ವತ, ಸರಳತೆಯ ಪ್ರತಿರೂಪ, ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಪುಣ್ಯ ಸ್ಮರಣೆಯಂದು ಅವರಿಗೆ ನಮ್ಮ ಭಕ್ತಿಪೂರ್ವಕ ನಮನಗಳು.

ಶ್ರೀ ಪ್ರಕಾಶ ಬಾಫನಾ ಜಿ ಅವರಹುಟ್ಟುಹಬ್ಬದ ಅಂಗವಾಗಿ ದಿನಾಂಕ: 01/01/2026 ಗುರುವಾರ ರಕ್ತದಾನ ಶಿಬಿರವನ್ನು ಯಶಸ್ವಿಆಗಿ ಆಯೋಜನೆ ಮಾಡಿದ್ದರು. ಬ್...
01/01/2026

ಶ್ರೀ ಪ್ರಕಾಶ ಬಾಫನಾ ಜಿ ಅವರ
ಹುಟ್ಟುಹಬ್ಬದ ಅಂಗವಾಗಿ ದಿನಾಂಕ: 01/01/2026 ಗುರುವಾರ ರಕ್ತದಾನ ಶಿಬಿರವನ್ನು ಯಶಸ್ವಿಆಗಿ ಆಯೋಜನೆ ಮಾಡಿದ್ದರು. ಬ್ರಹತ್ ರಕ್ತದಾನ ಶಿಬಿರದ ಆಯೋಜಕರಿಗೆ ಮತ್ತು ರಕ್ತ ದಾನಿಗಳಿಗೆ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿವತಿಯಿಂದ ಅನಂತ ಅನಂತ ಧನ್ಯವಾದಗಳು

ನಮ್ಮ ಆತ್ಮೀಯರು , ಸಮಾಜ ಸೇವಕರು , ಸದಾ ಹಸನ್ಮುಖಿ , ಸರಳ ಸಜ್ಜನ ವ್ಯಕ್ತಿ , ರಾಷ್ಟೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು , ಅಪ್ಪಟ ಹಿಂದುತ್ವವಾದಿಗಳು, ಗಣ್ಯ ಉದ್ಯಮಿಗಳು, ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿಯ ಗಣ್ಯ ದಾನಿಗಳು ಮತ್ತು ರಕ್ತ ದಾನಿಗಳು ಹಾಗೂ ಇನ್ನೂ ಅನೇಕ ಸಂಘ ಸಂಸ್ಥೆಗಳಿಗೆ ಬೆನ್ನೆಲುಬು ಆಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಪ್ರೀತಿಯ ಶ್ರೀ ಪ್ರಕಾಶ ಬಾಫನಾ ಜಿ ಅವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು.

ಭಗವಂತ ತಮಗೆ ತಮ್ಮ ಸಮಸ್ತ ಕುಟುಂಬಕ್ಕೆ ಆಯುರಾರೋಗ್ಯ, ಸಂಪತ್ತು, ಇನ್ನೂ ಹೆಚ್ಚಿನ ಅಂತಸ್ತು ದಯಪಾಲಿಸಲಿ, ಭಾರತ ಮಾತೆಯ ಸೇವೆ ಇನ್ನೂ ಹೆಚ್ಚು ಹೆಚ್ಚು ತಮ್ಮಿಂದ ನಿರಂತರ ಆಗಲಿ ಎಂದು ಭಗವಂತನಿಗೆ. ಪ್ರಾರ್ಥಿಸುತ್ತೇನೆ
ಅನೇಕರು ರಕ್ತದಾನ ಮಾಡುವದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಅಮರ ಶಿಲ್ಪಿ ಜಕನಾಚಾರಿ ಸಂಸ್ಕರಣಾ ದಿನದ ಹಾರ್ದಿಕ ಶುಭಾಶಯಗಳು 💐ಕಲ್ಲಿನಲ್ಲೇ ಜೀವ ತುಂಬಿದ ಅಮರ ಶಿಲ್ಪಿ ಜಕನಾಚಾರಿಯವರುನಮ್ಮ ನಾಡಿನ ಶಿಲ್ಪಕಲೆಗೆ ...
01/01/2026

ಅಮರ ಶಿಲ್ಪಿ ಜಕನಾಚಾರಿ ಸಂಸ್ಕರಣಾ ದಿನದ ಹಾರ್ದಿಕ ಶುಭಾಶಯಗಳು 💐

ಕಲ್ಲಿನಲ್ಲೇ ಜೀವ ತುಂಬಿದ ಅಮರ ಶಿಲ್ಪಿ ಜಕನಾಚಾರಿಯವರು
ನಮ್ಮ ನಾಡಿನ ಶಿಲ್ಪಕಲೆಗೆ ಅಜರಾಮರ ಗೌರವವನ್ನು ತಂದ ಮಹಾನ್ ಸಾಧಕ.
ಅವರ ಸೃಜನಶೀಲತೆ, ಶ್ರಮ, ನಿಷ್ಠೆ ಮತ್ತು ಕಲಾತ್ಮಕ ದೃಷ್ಟಿಕೋನವು
ಇಂದಿಗೂ ನಮ್ಮ ಸಂಸ್ಕೃತಿ–ಪರಂಪರೆಗೆ ಪ್ರೇರಣೆಯಾಗಿವೆ.

ಭೀಮಾ ಕೋರೆಗಾಂವ್ ವಿಜಯೋತ್ಸವದ ಶುಭಾಶಯಗಳು818ರ ಭೀಮಾ ಕೋರೆಗಾಂವ್‌ ಯುದ್ದವು ಅಸಮಾನತೆ ವಿರುದ್ಧದ ಹೋರಾಟದ ಅಮರ ಸಂಕೇತವಾಗಿದೆ.ಸಮಾನತೆ, ನ್ಯಾಯ ಮತ...
01/01/2026

ಭೀಮಾ ಕೋರೆಗಾಂವ್ ವಿಜಯೋತ್ಸವದ ಶುಭಾಶಯಗಳು
818ರ ಭೀಮಾ ಕೋರೆಗಾಂವ್‌ ಯುದ್ದವು ಅಸಮಾನತೆ ವಿರುದ್ಧದ ಹೋರಾಟದ ಅಮರ ಸಂಕೇತವಾಗಿದೆ.
ಸಮಾನತೆ, ನ್ಯಾಯ ಮತ್ತು ಮಾನವ ಗೌರವಕ್ಕಾಗಿ ಹೋರಾಡಿದ ಶೂರ ಯೋಧರಿಗೆ ನಮ್ಮ ನಮನಗಳು.

Address

Dee Jay Building, Neeligin Road, Hubballi
Hubli
580029

Alerts

Be the first to know and let us send you an email when Rashtrotthana Blood Centre posts news and promotions. Your email address will not be used for any other purpose, and you can unsubscribe at any time.

Contact The Practice

Send a message to Rashtrotthana Blood Centre:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category