Rashtrotthana Blood Centre

Rashtrotthana Blood Centre The Rastrotthana Blood Bank in Hubballi stands out as one of the Premier Blood Centre in the entirety of North Karnataka 🩸🩸🩸

ಕಾಡು ಬೆಳೆಸಿ ನಾಡು ಉಳಿಸಿʼವಿಶ್ವ ಅರಣ್ಯ ದಿನಅರಣ್ಯ ನಮ್ಮೆಲ್ಲರ ಉಸಿರು. ಕಾಡಿದ್ದರೆ ಮಾತ್ರ ನಾಡು. ಮುಂದಿನ ಪೀಳಿಗೆಗೆ ಉತ್ತಮ ಭೂಮಿಯನ್ನು ನೀಡಬೇ...
21/03/2026

ಕಾಡು ಬೆಳೆಸಿ ನಾಡು ಉಳಿಸಿʼ
ವಿಶ್ವ ಅರಣ್ಯ ದಿನ
ಅರಣ್ಯ ನಮ್ಮೆಲ್ಲರ ಉಸಿರು. ಕಾಡಿದ್ದರೆ ಮಾತ್ರ ನಾಡು. ಮುಂದಿನ ಪೀಳಿಗೆಗೆ ಉತ್ತಮ ಭೂಮಿಯನ್ನು ನೀಡಬೇಕಿದೆ. ಆ ದೃಷ್ಠಿಯಿಂದ ಪ್ರಕೃತಿ ಹಾಗೂ ಜೀವ ಸಂಪತ್ತಿನ ರಕ್ಷಣೆ ಮಾಡೋಣ.

ವಿಶ್ವ ಕಾವ್ಯ ದಿನಪದಗಳ ಅರ್ಥ ಮತ್ತು ಸೌಂದರ್ಯವನ್ನು ಆಚರಿಸುವ ಸಾಹಿತ್ಯದ ಒಂದು ರೂಪವೆಂದು ಕಾವ್ಯ. ಕಾವ್ಯಾತ್ಮಕ ಅಭಿವ್ಯಕ್ತಿಯ ಮೂಲಕ ಭಾಷಾ ವೈವಿಧ...
21/03/2026

ವಿಶ್ವ ಕಾವ್ಯ ದಿನ
ಪದಗಳ ಅರ್ಥ ಮತ್ತು ಸೌಂದರ್ಯವನ್ನು ಆಚರಿಸುವ ಸಾಹಿತ್ಯದ ಒಂದು ರೂಪವೆಂದು ಕಾವ್ಯ. ಕಾವ್ಯಾತ್ಮಕ ಅಭಿವ್ಯಕ್ತಿಯ ಮೂಲಕ ಭಾಷಾ ವೈವಿಧ್ಯತೆಯನ್ನು ಬೆಂಬಲಿಸುವ ಹಾಗೂ ಅಳಿವಿನ ಅಂಚಿನಲ್ಲಿರುವ ಭಾಷೆಗಳ ಮೂಲಕ ಸಾಹಿತ್ಯ ರಚನೆಯನ್ನು ಪ್ರೋತ್ಸಾಹಿಸಲು ಈ ದಿನವನ್ನು ಆಚರಿಸಲಾಗುವುದು.

ತಮ್ಮ ಸಂಪೂರ್ಣ ಜೀವನವನ್ನು ಸಾಮಾಜಿಕ ಸೇವಾ ಕಾರ್ಯಕ್ಕೆ ಸಮರ್ಪಿಸಿ ತಮ್ಮನ್ನು ತಾವು ತೊಡಗಿಸಿಕೊಂಡು, ಅನೇಕ ರಕ್ತದಾನಿಗಳಿಗೆ ಸ್ಪೂರ್ತಿಯಾಗಿ ತಾವು ...
21/03/2026

ತಮ್ಮ ಸಂಪೂರ್ಣ ಜೀವನವನ್ನು ಸಾಮಾಜಿಕ ಸೇವಾ ಕಾರ್ಯಕ್ಕೆ ಸಮರ್ಪಿಸಿ
ತಮ್ಮನ್ನು ತಾವು ತೊಡಗಿಸಿಕೊಂಡು, ಅನೇಕ ರಕ್ತದಾನಿಗಳಿಗೆ ಸ್ಪೂರ್ತಿಯಾಗಿ ತಾವು
ಇದುವರೆಗೆ 90 ಬಾರಿ ರಕ್ತದಾನ ಮಾಡಿದ
ಸರಳ ಸಜ್ಜನ ವ್ಯಕ್ತಿ, ಸದಾ ಹಸನ್ಮುಖಿ, ಸಮಾಜ ಸೇವೆಗೆ ಬೆನ್ನೆಲುಬು ಆಗಿ, ಸೇವೆ ಸಲ್ಲಿಸುತ್ತಿರುವ,
ನಮ್ಮ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿಯ ಮುಖ್ಯಸ್ಥರು,
ಕೇಶವ ವಿದ್ಯಾ ಕೇಂದ್ರ ಗೋಕುಲ್ ರೋಡ್ ಹುಬ್ಬಳ್ಳಿ ಕಾರ್ಯದರ್ಶಿಗಳು,
ಬಿಜೆಪಿ ಹುಬ್ಬಳ್ಳಿ - ಧಾರವಾಡ ಮಹಾನಗರ ಬಿಜೆಪಿ
ಪ್ರಮುಖರು ಭವಾನಿ ಶಂಕರ ಹಾಗೂ ನಾರಾಯಣ ದೇವಸ್ಥಾನ ಹಳೆ ಹುಬ್ಬಳ್ಳಿ ಕಾರ್ಯದರ್ಶಿಗಳು,
ಶಂಕರ ಮಠ ಕಾಳಮ್ಮನ ಅಗಸಿ ಕಾರ್ಯದರ್ಶಿಗಳು, ಶ್ರೀ ಬಾಲ ಮಾರುತಿ ದೇವಸ್ಥಾನ ವಿವೇಕಾನಂದ ಕಾಲೋನಿ
ಕಾರ್ಯದರ್ಶಿಗಳು, ಹಾಗೂ ನಮಗೆಲ್ಲರಿಗೂ ಮಾರ್ಗದರ್ಶಕರಾದ,
ಶ್ರೀ ದತ್ತಮೂರ್ತಿ ಕುಲಕರ್ಣಿ
ಅವರಿಗೆ 62ನೇ ಹುಟ್ಟು ಹಬ್ಬದ ಹಾರ್ದಿಕ
ಶುಭಾಶಯಗಳು
ಭಗವಂತ ಅವರಿಗೆ ಆಯುರಾರೋಗ್ಯ, ಸಂಪತ್ತು, ಇನ್ನೂ ಹೆಚ್ಚಿನ ಅಂತಸ್ತು ದಯಪಾಲಿಸಲಿ,
ಭಾರತ ಮಾತೆಯ ಸೇವೆ ಅವರಿಂದ
ನಿರಂತರ ಸಾಗಲಿ ಎಂದು ಭಗವಂತನಿಗೆ ಪ್ರಾತಿಸುತ್ತೇನೆ.
ಇವರಿಗೆ ರಾಷ್ಟ್ರೋತ್ಥಾನ ಬಳಗದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಶ್ರೀರಾಮನವಮಿ ಉತ್ಸವದ ಅಂಗವಾಗಿ ಶ್ರೀ ಶಿರಡಿ ಸಾಯಿ ಮಂದಿರ ಕೋರ್ಟ್ ಸರ್ಕಲ್ ಹುಬ್ಬಳ್ಳಿಯಲ್ಲಿ ದಿನಾಂಕ 19.03.2026 ರಂದು ಬ್ರಹತ್ ರಕ್ತದಾನ ಶಿಬಿ...
21/03/2026

ಶ್ರೀರಾಮನವಮಿ ಉತ್ಸವದ ಅಂಗವಾಗಿ ಶ್ರೀ ಶಿರಡಿ ಸಾಯಿ ಮಂದಿರ ಕೋರ್ಟ್ ಸರ್ಕಲ್ ಹುಬ್ಬಳ್ಳಿಯಲ್ಲಿ ದಿನಾಂಕ 19.03.2026 ರಂದು ಬ್ರಹತ್ ರಕ್ತದಾನ ಶಿಬಿರವನ್ನು ಯಶಸ್ವಿಆಗಿ ಆಯೋಜನೆ ಮಾಡಿದ್ದರು.
ಶ್ರೀ ಶಿರಡಿ ಸಾಯಿ ಮಂದಿರದ ಅಧ್ಯಕ್ಷರಾದ ಶ್ರೀ ಮಹಾದೇವ ಮಾಶಾಳ ಅವರಿಗೆ , ಶ್ರೀ ಬ್ರಿಜಮೋಹನ ಬುತಡಾ ಅವರಿಗೆ ಕಮಿಟಿಯ ಎಲ್ಲಾ ಪದಾಧಿಕಾರಿಗಳಿಗೆ, ಹಾಗೂ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಮುಖ್ಯಸ್ಥರಾದ ಶ್ರೀ ದತ್ತಮೂರ್ತಿ ಕುಲಕರ್ಣಿ ಅವರು ಉಪಸ್ಥಿತರಿದ್ದರು, ರಕ್ತ ದಾನಿಗಳಿಗೆ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿವತಿಯಿಂದ ಅನಂತ ಆನಂತ ಧನ್ಯವಾದಗಳು

ಶ್ರೀ ಜೋಡು ವೆಂಕಟೇಶ್ವರ ದೇವಸ್ಥಾನ ಮಯೂರಿ ಎಸ್ಟೇಟ್ ಹುಬ್ಬಳ್ಳಿಯಲ್ಲಿ ದಿನಾಂಕ 20.03.2026 ರಂದು ಬ್ರಹತ್ ರಕ್ತದಾನ ಶಿಬಿರವನ್ನು ಯಶಸ್ವಿಆಗಿ ಆಯ...
21/03/2026

ಶ್ರೀ ಜೋಡು ವೆಂಕಟೇಶ್ವರ ದೇವಸ್ಥಾನ ಮಯೂರಿ ಎಸ್ಟೇಟ್ ಹುಬ್ಬಳ್ಳಿಯಲ್ಲಿ ದಿನಾಂಕ 20.03.2026 ರಂದು ಬ್ರಹತ್ ರಕ್ತದಾನ ಶಿಬಿರವನ್ನು ಯಶಸ್ವಿಆಗಿ ಆಯೋಜನೆ ಮಾಡಿದ್ದರು. ಹಾಗೂ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಮುಖ್ಯಸ್ಥರಾದ ಶ್ರೀ ದತ್ತಮೂರ್ತಿ ಕುಲಕರ್ಣಿ ಅವರು ಉಪಸ್ಥಿತರಿದ್ದರು
ರಕ್ತದಾನ ಶಿಬಿರದ ಆಯೋಜಕರಿಗೆ ಮತ್ತು ರಕ್ತ ದಾನಿಗಳಿಗೆ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿವತಿಯಿಂದ ಅನಂತ ಆನಂತ ಧನ್ಯವಾದಗಳು

ಶ್ರೀ ಮ್ಯೂಚುಯಲ್ ಫಂಡ್ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಹುಬ್ಬಳ್ಳಿವತಿಯಿಂದ ದಿನಾಂಕ 20.03.2026 ರಂದು ಬ್ರಹತ್ ರಕ್ತದಾನ ಶಿಬಿ...
21/03/2026

ಶ್ರೀ ಮ್ಯೂಚುಯಲ್ ಫಂಡ್ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಹುಬ್ಬಳ್ಳಿವತಿಯಿಂದ ದಿನಾಂಕ 20.03.2026 ರಂದು ಬ್ರಹತ್ ರಕ್ತದಾನ ಶಿಬಿರವನ್ನು ಯಶಸ್ವಿಆಗಿ ಆಯೋಜನೆ ಮಾಡಿದ್ದರು. ಹಾಗೂ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಮುಖ್ಯಸ್ಥರಾದ ಶ್ರೀ ದತ್ತಮೂರ್ತಿ ಕುಲಕರ್ಣಿ ಅವರು ಉಪಸ್ಥಿತರಿದ್ದರು

ರಕ್ತದಾನ ಶಿಬಿರದ ಆಯೋಜಕರಿಗೆ ಮತ್ತು ರಕ್ತ ದಾನಿಗಳಿಗೆ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿವತಿಯಿಂದ ಅನಂತ ಆನಂತ ಧನ್ಯವಾದಗಳು

ಶ್ರೀ ಸ್ಪರ್ಶಮ್ ಚೈಲ್ಡ್ ಕೇರ್ ಹಾಸ್ಪಿಟಲ್ ಹುಬ್ಬಳ್ಳಿವತಿಯಿಂದ ದಿನಾಂಕ 20.03.2026 ರಂದು ಬ್ರಹತ್ ರಕ್ತದಾನ ಶಿಬಿರವನ್ನು ಯಶಸ್ವಿಆಗಿ ಆಯೋಜನೆ ಮ...
21/03/2026

ಶ್ರೀ ಸ್ಪರ್ಶಮ್ ಚೈಲ್ಡ್ ಕೇರ್ ಹಾಸ್ಪಿಟಲ್ ಹುಬ್ಬಳ್ಳಿವತಿಯಿಂದ ದಿನಾಂಕ 20.03.2026 ರಂದು ಬ್ರಹತ್ ರಕ್ತದಾನ ಶಿಬಿರವನ್ನು ಯಶಸ್ವಿಆಗಿ ಆಯೋಜನೆ ಮಾಡಿದ್ದರು. ಹಾಗೂ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಮುಖ್ಯಸ್ಥರಾದ ಶ್ರೀ ದತ್ತಮೂರ್ತಿ ಕುಲಕರ್ಣಿ ಅವರು ಉಪಸ್ಥಿತರಿದ್ದರು
ರಕ್ತದಾನ ಶಿಬಿರದ ಆಯೋಜಕರಿಗೆ ಮತ್ತು ರಕ್ತ ದಾನಿಗಳಿಗೆ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿವತಿಯಿಂದ ಅನಂತ ಆನಂತ ಧನ್ಯವಾದಗಳು

ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಆರೋಗ್ಯವನ...
18/03/2026

ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಆರೋಗ್ಯವನ್ನು ತರಲಿ.

ರಾಷ್ಟ್ರೀಯ ಭದ್ರತಾ ದಿನದಂದು ಹೃತ್ಪೂರ್ವಕ ಶುಭಾಶಯಗಳು ರಾಷ್ಟ್ರೀಯ ಭದ್ರತಾ ದಿನದಂದು ದೇಶದ ಭದ್ರತೆಗೆ ಸಮರ್ಪಿತವಾಗಿರುವ ಎಲ್ಲಾ ಪೊಲೀಸ್ ಅಧಿಕಾರಿ...
03/03/2026

ರಾಷ್ಟ್ರೀಯ ಭದ್ರತಾ ದಿನದಂದು ಹೃತ್ಪೂರ್ವಕ ಶುಭಾಶಯಗಳು
ರಾಷ್ಟ್ರೀಯ ಭದ್ರತಾ ದಿನದಂದು ದೇಶದ ಭದ್ರತೆಗೆ ಸಮರ್ಪಿತವಾಗಿರುವ ಎಲ್ಲಾ ಪೊಲೀಸ್ ಅಧಿಕಾರಿಗಳು, ಭದ್ರತಾ ಪಡೆಗಳು ಮತ್ತು ಜಾಗರೂಕ ನಾಗರಿಕರಿಗೆ ನಮಸ್ಕಾರಗಳು. ಈ ದಿನವು ಜಾಗರೂಕತೆ, ಭದ್ರತೆ ಮತ್ತು ಜವಾಬ್ದಾರಿಯೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಪ್ರತಿಜ್ಞೆ ಮಾಡಲು ನಮಗೆ ಕಲಿಸುತ್ತದೆ.

ಹುಬ್ಬಳ್ಳಿ ಸಮಸ್ತ ಬ್ರಾಹ್ಮಣ ಸಮಾಜ ಹು-ಧಾ, ಶಾ ದಾಮಜಿ ಜಾಧವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತ ಕೇಂದ್ರ ವತಿಯಿಂದ ಇಲ್ಲಿಯ ಭವಾನಿ ನಗರದ ಶ್ರ...
03/03/2026

ಹುಬ್ಬಳ್ಳಿ ಸಮಸ್ತ ಬ್ರಾಹ್ಮಣ ಸಮಾಜ ಹು-ಧಾ, ಶಾ ದಾಮಜಿ ಜಾಧವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತ ಕೇಂದ್ರ ವತಿಯಿಂದ ಇಲ್ಲಿಯ ಭವಾನಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಜಯೀಂದ್ರ ಸಭಾ ಭವನದಲ್ಲಿ ಭಾನುವಾರ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಆರ್‌ಎಸ್‌ಎಸ್‌ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಕಾರಿಣಿ ಸದಸ್ಯ ಶ್ರೀಧರ ನಾಡಿಗೇರ ಉದ್ಘಾಟಿಸಿದರು. ಒಟ್ಟು 211 ಜನರು ರಕ್ತದಾನ ಮಾಡಿದರು. ರಾಷ್ಟೋತ್ಥಾನ ರಕ್ತ ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಅವರು 90 ಬಾರಿ ರಕ್ತದಾನ ಮಾಡುವುದರ ಮೂಲಕ ಯುವಕರಿಗೆ ಪ್ರೇರಣೆಯಾದರು.

ಹುಬ್ಬಳ್ಳಿಯ ಭವಾನಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಜಯೀಂದ್ರ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಬೃಹತ್‌ ರಕ್ತದಾನ ಶಿಬಿರದಲ್ಲಿ ಜನರು ರಕ್ತದಾನ ಮಾಡಿದರು. ಶ್ರೀಧರ ನಾಡಿಗೇರ, ಎಚ್.ಎನ್. ನಂದಕುಮಾರ, ಗೋವಿಂದ ಜೋಶಿ, ಜಯತೀರ್ಥ ಕಟ್ಟಿ, ಡಾ.ವಿ.ಎಸ್.ವಿ. ಪ್ರಸಾದ ಇತರರು ಇದ್ದರು. ಉದ್ಯಮಿಗಳಾದ ಎಚ್.ಎನ್. ನಂದಕುಮಾರ, ಗೋವಿಂದ ಜೋಶಿ, ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ, ಡಾ. ಪವನ ಜೋಶಿ, ಕೆ.ಡಿ. ಕುಲಕರ್ಣಿ, ಲಕ್ಷ್ಮಣ ಕುಲಕರ್ಣಿ, ಡಾ.ಬಿ.ಬಿ. ಪಾಟೀಲ. ಜಯತೀರ್ಥ ಕಟ್ಟಿ, ಡಾ. ಸಂದೀಪ ಕುಲಕರ್ಣಿ, ಗೋಪಾಲ ಕುಲಕರ್ಣಿ, ಡಾ. ಸುನೀಲ ಗೋಖಲೆ, ಭಾರತಿ ಪಾಟೀಲ, ಸಂಧ್ಯಾ ದೀಕ್ಷಿತ, ಕಿರಣ ಗಡ ಹಗೂ ಇನ್ನು ಅನೇಕರು ಉಪಸ್ಥಿತರಿದ್ದರು

Address

Dee Jay Building, Neeligin Road, Hubballi
Hubli
580029

Alerts

Be the first to know and let us send you an email when Rashtrotthana Blood Centre posts news and promotions. Your email address will not be used for any other purpose, and you can unsubscribe at any time.

Contact The Practice

Send a message to Rashtrotthana Blood Centre:

Share

Category