Rashtrotthana Blood Centre

Rashtrotthana Blood Centre The Rastrotthana Blood Bank in Hubballi stands out as one of the Premier Blood Centre in the entirety of North Karnataka 🩸🩸🩸

ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರು, ಗಾನ ಸರಸ್ವತಿಯನ್ನೆ ತಮ್ಮ ನರ ನಾಡಿಯಲ್ಲಿ ಬರ ಮಾಡಿಕೊಂಡಿದ್ದ ಡಾ.ಪಂ....
04/02/2026

ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರು, ಗಾನ ಸರಸ್ವತಿಯನ್ನೆ ತಮ್ಮ ನರ ನಾಡಿಯಲ್ಲಿ ಬರ ಮಾಡಿಕೊಂಡಿದ್ದ ಡಾ.ಪಂ.ಭೀಮಸೇನ್ ಜೋಷಿ ಅವರ ಹುಟ್ಟುಹಬ್ಬದಂದು ನೆನಪಿಸಿಕೊಳ್ಳೋಣ. ಸಂಗೀತ ಲೋಕಕ್ಕೆ ಅವರ ಕೊಡುಗೆ ಅವಿಸ್ಮರಣೀಯ

ವಿಶ್ವ ಕ್ಯಾನ್ಸರ್ ದಿನಆರೋಗ್ಯಕರ ದೇಹ, ಆರೋಗ್ಯಕರ ದೇಶ.ವಿಶ್ವವ್ಯಾಪಿ ಮನುಕುಲದ ಕಂಟಕವಾದ ಕ್ಯಾನ್ಸರ್ ಬಗ್ಗೆ ಜನಜಾಗೃತಿ ಮೂಡಿಸುವ ಮಹತ್ತರ ಕಾರ್ಯದ...
04/02/2026

ವಿಶ್ವ ಕ್ಯಾನ್ಸರ್ ದಿನ
ಆರೋಗ್ಯಕರ ದೇಹ, ಆರೋಗ್ಯಕರ ದೇಶ.
ವಿಶ್ವವ್ಯಾಪಿ ಮನುಕುಲದ ಕಂಟಕವಾದ ಕ್ಯಾನ್ಸರ್ ಬಗ್ಗೆ ಜನಜಾಗೃತಿ ಮೂಡಿಸುವ ಮಹತ್ತರ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗೋಣ.

ಸಮಸ್ತ ಮಹಿಳಾ ವೈದ್ಯರಿಗೆರಾಷ್ಟ್ರೀಯ ಮಹಿಳಾ ವೈದ್ಯರ ದಿನದ  ಹಾರ್ದಿಕ ಶುಭಾಶಯಗಳುಸಂಕಷ್ಟಗಳನ್ನೇ ಮೆಟ್ಟಿಲನ್ನಾಗಿಸಿ, ಸಮಾಜದ ಸ್ವಾಸ್ಥ್ಯಕ್ಕಾಗಿ ಶ...
04/02/2026

ಸಮಸ್ತ ಮಹಿಳಾ ವೈದ್ಯರಿಗೆ
ರಾಷ್ಟ್ರೀಯ ಮಹಿಳಾ ವೈದ್ಯರ ದಿನದ
ಹಾರ್ದಿಕ ಶುಭಾಶಯಗಳು
ಸಂಕಷ್ಟಗಳನ್ನೇ ಮೆಟ್ಟಿಲನ್ನಾಗಿಸಿ, ಸಮಾಜದ ಸ್ವಾಸ್ಥ್ಯಕ್ಕಾಗಿ ಶ್ರಮಿಸುವ ಮಹಿಳಾ ವೈದ್ಯರು ದೇಶದ ಶಕ್ತಿ.

ಶೌರ್ಯದ ಸಂಕೇತಕ್ಕೆ, ತ್ಯಾಗದ ಇತಿಹಾಸಕ್ಕೆ, ಕಿತ್ತೂರಿನ ವೀರಗತ್ತಿ ಚೆನ್ನಮ್ಮನಿಗೆ ಸ್ಮರಣಾಂಜಲಿ!ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ ಕಿತ್ತೂರ...
02/02/2026

ಶೌರ್ಯದ ಸಂಕೇತಕ್ಕೆ, ತ್ಯಾಗದ ಇತಿಹಾಸಕ್ಕೆ, ಕಿತ್ತೂರಿನ ವೀರಗತ್ತಿ ಚೆನ್ನಮ್ಮನಿಗೆ ಸ್ಮರಣಾಂಜಲಿ!

ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ ಕಿತ್ತೂರಿನ ಸಿಂಹಿಣಿ, ವೀರಮಾತೆ ರಾಣಿ ಚೆನ್ನಮ್ಮ ಅವರ ಪುಣ್ಯಸ್ಮರಣೆಯಂದು ಶಿರಬಾಗಿ ನಮಿಸುವೆ. ಅವರ ಧೈರ್ಯ, ಶೌರ್ಯ ನಮ್ಮ ನಾಡಿನ ಹೆಮ್ಮೆ.

ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮನ ದರ್ಶನ ತೆಗೆದುಕೊಂಡು, ದೇವಸ್ಥಾನದ ಆವರಣದಲ್ಲಿ ಜಾತ್ರೆಯ ನಿಮಿತ್ತ ಸಂಚಾರಿ ವಾಹನದಲ್ಲಿ ರಕ್ತ ದಾನ ಶಿಬಿರವನ್ನ...
02/02/2026

ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮನ ದರ್ಶನ ತೆಗೆದುಕೊಂಡು, ದೇವಸ್ಥಾನದ ಆವರಣದಲ್ಲಿ ಜಾತ್ರೆಯ ನಿಮಿತ್ತ ಸಂಚಾರಿ ವಾಹನದಲ್ಲಿ ರಕ್ತ ದಾನ ಶಿಬಿರವನ್ನು ಗಣ್ಯ ಉದ್ಯಮೇದಾರರಾದ ಶ್ರೀ ವಿರೂಪಾಕ್ಷ .ಕ. ಮಾಮನಿ ಅವರು ಭಾರತ ಮಾತೆಗೆ ಪುಷ್ಪಾರಚನೆಯೊಂದಿಗೆ ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಶ್ರೀ ನರಸಿಂಹ ಕುಲಕರ್ಣಿ ಸೇವಾ ಭಾರತಿ ಟ್ರಸ್ಟಿಗಳು , ಶ್ರೀ ಸಿದ್ದು ಅಂಗಡಿ , ಶ್ರೀ ಬಸವರಾಜ ರೆಡ್ಡಿ , ಶ್ರೀ ಚೇತನಕುಮಾರ್, ಶ್ರೀ ಪ್ರಕಾಶ, ಶ್ರೀ ಕುಮಾರ ಉಪಸ್ಥಿತರಿದ್ದರು.

Yallamanguddamobileunitcamp

ರಕ್ತದಾನ ಶ್ರೇಷ್ಠದಾನರಕ್ತದಾನ  ಜೀವದಾನ ಸಮಸ್ತ ಬ್ರಾಹ್ಮಣ ಸಮಾಜ ಹುಬ್ಬಳ್ಳಿ ಧಾರವಾಡ ವತಿಯಿಂದ ನಡೆಯುವ ಬ್ರಹತ್ ರಕ್ತದಾನ ಶಿಬಿರದ ಮೊದಲನೆಯ ಪೂರ್...
02/02/2026

ರಕ್ತದಾನ ಶ್ರೇಷ್ಠದಾನ
ರಕ್ತದಾನ ಜೀವದಾನ
ಸಮಸ್ತ ಬ್ರಾಹ್ಮಣ ಸಮಾಜ ಹುಬ್ಬಳ್ಳಿ ಧಾರವಾಡ ವತಿಯಿಂದ ನಡೆಯುವ ಬ್ರಹತ್ ರಕ್ತದಾನ ಶಿಬಿರದ ಮೊದಲನೆಯ ಪೂರ್ವಭಾವಿ ಸಭೆಯ ಭಾಗವಹಿಸಿದ ಕ್ಷಣಗಳು.

purvabhavisabhebrahamansamaj

ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲೊಬ್ಬರಾದ ಕನ್ನಡದ ವರಕವಿ 'ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿಂದ ಜನಜನಿತರಾಗಿರುವಶ್ರೀ ದತ್ತಾ...
30/01/2026

ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲೊಬ್ಬರಾದ ಕನ್ನಡದ ವರಕವಿ 'ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿಂದ ಜನಜನಿತರಾಗಿರುವ
ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಅವರ
ಜನ್ಮದಿನದ ಸ್ಮರಣೆಗಳು

ರಾಷ್ಟ್ರೀಯ ಸ್ವಚ್ಛತಾ ದಿನಸ್ವಚ್ಛತೆ ನಮ್ಮ ಹೊಣೆ, ಆರೋಗ್ಯ ನಮ್ಮ ಹಕ್ಕು.ರಾಷ್ಟ್ರೀಯ ಸ್ವಚ್ಛತಾ ದಿನದಂದುಶುದ್ಧ ಹಾಗೂ ಸುರಕ್ಷಿತ ಸಮಾಜದ ಸಂಕಲ್ಪ ಮ...
30/01/2026

ರಾಷ್ಟ್ರೀಯ ಸ್ವಚ್ಛತಾ ದಿನ
ಸ್ವಚ್ಛತೆ ನಮ್ಮ ಹೊಣೆ, ಆರೋಗ್ಯ ನಮ್ಮ ಹಕ್ಕು.
ರಾಷ್ಟ್ರೀಯ ಸ್ವಚ್ಛತಾ ದಿನದಂದು
ಶುದ್ಧ ಹಾಗೂ ಸುರಕ್ಷಿತ ಸಮಾಜದ ಸಂಕಲ್ಪ ಮಾಡೋಣ.

ಭಾರತದ ಸ್ವಾತಂತ್ರ್ಯ ಚಳುವಳಿಯ ಮಹಾನ್ ನಾಯಕ, ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಅಸ್ತ್ರಗಳಿಂದ ಭಾರತ ಮಾತೆಯ ದಾಸ್ಯ ಮುಕ್ತಿಗಾಗಿ ಸಮಸ್ತ ಭಾರತೀಯರನ್...
30/01/2026

ಭಾರತದ ಸ್ವಾತಂತ್ರ್ಯ ಚಳುವಳಿಯ ಮಹಾನ್ ನಾಯಕ, ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಅಸ್ತ್ರಗಳಿಂದ ಭಾರತ ಮಾತೆಯ ದಾಸ್ಯ ಮುಕ್ತಿಗಾಗಿ ಸಮಸ್ತ ಭಾರತೀಯರನ್ನು ಒಗ್ಗೂಡಿಸಿ ಜಾಗತಿಕ ಮನ್ನಣೆ ಗಳಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪುಣ್ಯ ಸ್ಮರಣೆಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು. ಅವರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ದಿನದ ಸ್ಮರಣೆಗಾಗಿ ಆಚರಿಸಲಾಗುವ ಹುತಾತ್ಮರ ದಿನದಂದು ದೇಶಕ್ಕಾಗಿ ಪ್ರಾಣಾರ್ಪಣೆಗೈದ ಎಲ್ಲ ಮಹನೀಯರಿಗೆ ನನ್ನ ಗೌರವ ಪೂರ್ವಕ ನಮನಗಳು.

ಫ್ಲೀಡ್ ಮಾರ್ಷಲ್ ಕೆ.ಎಂ. ಕರಿಯಪ್ಪ ಅವರ ಜನ್ಮದಿನದ ಹಾರ್ದಿಕ ನಮನಗಳು ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ, ಶಿಸ್ತು, ಧೈರ್ಯ ಮತ್ತು ದೇ...
28/01/2026

ಫ್ಲೀಡ್ ಮಾರ್ಷಲ್ ಕೆ.ಎಂ. ಕರಿಯಪ್ಪ ಅವರ ಜನ್ಮದಿನದ ಹಾರ್ದಿಕ ನಮನಗಳು
ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ, ಶಿಸ್ತು, ಧೈರ್ಯ ಮತ್ತು ದೇಶಭಕ್ತಿಗೆ ಪ್ರತೀಕವಾಗಿದ್ದ ಕರಿಯಪ್ಪನವರು ನಮ್ಮೆಲ್ಲರಿಗೂ ಶಾಶ್ವತ ಪ್ರೇರಣೆ.
ಅವರ ತ್ಯಾಗ, ನಾಯಕತ್ವ ಮತ್ತು ರಾಷ್ಟ್ರಸೇವೆಯ ಆದರ್ಶಗಳು ಸದಾ ನಮಗೆ ದಾರಿ ತೋರಿಸಲಿ.

ಪಾಪ ನಾಶವಾಗಿ, ಪುಣ್ಯ ವೃದ್ಧಿಯಾಗಿ,ಮನಸ್ಸಿಗೆ ಶಾಂತಿ ಹಾಗೂ ಜೀವನಕ್ಕೆ ಜಯ ದೊರಕಲಿ.ಸರ್ವರಿಗೂ ಜಯ ಏಕಾದಶಿ ಹಾರ್ದಿಕ ಶುಭಾಶಯಗಳು!
27/01/2026

ಪಾಪ ನಾಶವಾಗಿ, ಪುಣ್ಯ ವೃದ್ಧಿಯಾಗಿ,
ಮನಸ್ಸಿಗೆ ಶಾಂತಿ ಹಾಗೂ ಜೀವನಕ್ಕೆ ಜಯ ದೊರಕಲಿ.
ಸರ್ವರಿಗೂ ಜಯ ಏಕಾದಶಿ ಹಾರ್ದಿಕ ಶುಭಾಶಯಗಳು!

ದೇಶದ ದಾಸ್ಯಮುಕ್ತಿಗಾಗಿ ಹೋರಾಡಿದ ವೀರ ಸೇನಾನಿ, ಸಾಮಾಜಿಕ, ಶೈಕ್ಷಣಿಕ ಸುಧಾರಣೆಗಾಗಿ ದುಡಿದ ಪಂಜಾಬಿನ ಕೇಸರಿಲಾಲಾ ಲಜಪತ್ ರಾಯ್ ಜನ್ಮದಿನದಂದು ಅನ...
27/01/2026

ದೇಶದ ದಾಸ್ಯಮುಕ್ತಿಗಾಗಿ ಹೋರಾಡಿದ ವೀರ ಸೇನಾನಿ, ಸಾಮಾಜಿಕ, ಶೈಕ್ಷಣಿಕ ಸುಧಾರಣೆಗಾಗಿ ದುಡಿದ ಪಂಜಾಬಿನ ಕೇಸರಿ
ಲಾಲಾ ಲಜಪತ್ ರಾಯ್ ಜನ್ಮದಿನದಂದು ಅನಂತ ನಮನಗಳು

Address

Dee Jay Building, Neeligin Road, Hubballi
Hubli
580029

Alerts

Be the first to know and let us send you an email when Rashtrotthana Blood Centre posts news and promotions. Your email address will not be used for any other purpose, and you can unsubscribe at any time.

Contact The Practice

Send a message to Rashtrotthana Blood Centre:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category