DYFI Dakshina Kannada - Mangalore

DYFI Dakshina Kannada - Mangalore Contact information, map and directions, contact form, opening hours, services, ratings, photos, videos and announcements from DYFI Dakshina Kannada - Mangalore, Mangalore.

ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ನೂರಾರು ಅಸಹಜ ಸಾವುಗಳ ಸಮಗ್ರ ತನಿಖೆಗೆ ಒತ್ತಾಯಿಸಿ, ಧರ್ಮಸ್ಥಳ ಭೂ ಅಕ್ರಮ, ಭೂಕಬಳಿಕೆ, ಮೈಕ್ರೋ ಫೈನಾನ್ಸ್ ದೌರ್ಜ...
16/09/2025

ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ನೂರಾರು ಅಸಹಜ ಸಾವುಗಳ ಸಮಗ್ರ ತನಿಖೆಗೆ ಒತ್ತಾಯಿಸಿ, ಧರ್ಮಸ್ಥಳ ಭೂ ಅಕ್ರಮ, ಭೂಕಬಳಿಕೆ, ಮೈಕ್ರೋ ಫೈನಾನ್ಸ್ ದೌರ್ಜನ್ಯ ವಿರೋಧಿಸಿ, ಪದ್ಮಲತಾ, ವೇದವಲ್ಲಿ, ನಾರಾಯಣ ಮಾವುತ, ಯಮುನಾ, ಸೌಜನ್ಯ ನ್ಯಾಯಕ್ಕಾಗಿ, ಧರ್ಮಸ್ಥಳದ ಅಶೋಕನಗರ, ಮುಂಡ್ರುಪಾಡಿಯ ದಲಿತ ಕುಟುಂಬಗಳಿಗೆ ಹಕ್ಕು ಪತ್ರ ನೀಡಿ, ತಲಾ ಒಂದು ಎಕರೆ ಜಮೀನು ನೀಡಲು ಒತ್ತಾಯಿಸಿ.

ಬೃಹತ್
ನ್ಯಾಯ ಸಮಾವೇಶ

25 ಸೆಪ್ಟೆಂಬರ್ 2025
ಬೆಳಿಗ್ಗೆ 10.30 ಕ್ಕೆ
ಫ್ರೀಡಂ ಪಾರ್ಕ್, ಬೆಂಗಳೂರು

ಉಳ್ಳಾಲ ತಾಲೂಕಿನ ಕಂಬಳಪದವಿನಿಂದ - ಮುಡಿಪು - ಮುದುಂಗಾರು ತನಕದ ರಸ್ತೆಯು ಹೊಂಡಮಯಗೊಂಡು ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ತಕ್ಷಣ ರಸ್ತೆಗಳನ್ನ...
15/09/2025

ಉಳ್ಳಾಲ ತಾಲೂಕಿನ ಕಂಬಳಪದವಿನಿಂದ - ಮುಡಿಪು - ಮುದುಂಗಾರು ತನಕದ ರಸ್ತೆಯು ಹೊಂಡಮಯಗೊಂಡು ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ತಕ್ಷಣ ರಸ್ತೆಗಳನ್ನು ದುರಸ್ಥಿಗೊಳಿಸಲು ಒತ್ತಾಯಿಸಿ ಪ್ರತಿಭಟನೆ.

ದಿನಾಂಕ :17-09-2025

ಬುಧವಾರ ಸಂಜೆ 5 ಗಂಟೆಗೆ

ಸ್ಥಳ: ಮುಡಿಪು ಜಂಕ್ಷನ್ ಪೆಟ್ರೋಲ್ ಬಂಕ್ ಬಳಿ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.

*DYF ಮುಡಿಪು*

ಅಪ್ರತಿಮ ದೇಶಪ್ರೇಮಿ ಸುಭಾಷ್ ಚಂದ್ರ ಬೋಸ್ ನಿಕಟವರ್ತಿ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಅವರ ಮಗಳು, ಮಾಜಿ ಸಂಸದೆಸುಭಾಷಿಣಿ ಅಲಿಸೆಪ್ಟೆಂಬರ್ 25 ಬೆಂ...
15/09/2025

ಅಪ್ರತಿಮ ದೇಶಪ್ರೇಮಿ ಸುಭಾಷ್ ಚಂದ್ರ ಬೋಸ್ ನಿಕಟವರ್ತಿ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಅವರ ಮಗಳು, ಮಾಜಿ ಸಂಸದೆ

ಸುಭಾಷಿಣಿ ಅಲಿ

ಸೆಪ್ಟೆಂಬರ್ 25 ಬೆಂಗಳೂರಿಗೆ

ನ್ಯಾಯ ಸಮಾವೇಶ

ಸ್ಥಳ : ಫ್ರೀಡಂ ಪಾರ್ಕ್, ಬೆಂಗಳೂರು
ಸಮಯ : ಬೆಳಿಗ್ಗೆ 10.30

----------------
ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ

▶ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಲ್ಲಾ ಅಸಹಜ ಸಾವುಗಳ ಸಮಗ್ರ ತನಿಖೆಗೆ ಒತ್ತಾಯಿಸಿ,
▶ಧರ್ಮಸ್ಥಳ ಭೂ ಅಕ್ರಮ, ಭೂಕಬಳಿಕೆ, ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ದೌರ್ಜನ್ಯ ತನಿಖೆಯಾಗಲಿ
▶ಪದ್ಮಲತಾ, ವೇದವಲ್ಲಿ, ನಾರಾಯಣ ಮಾವುತ, ಯಮುನಾ, ಸೌಜನ್ಯ ಸಾವಿಗೆ ನ್ಯಾಯ ಕೊಡಿ
▶ಎಸ್ಐಟಿ ವಿರುದ್ದದ ಷಡ್ಯಂತ್ರ ನಿಲ್ಲಲಿ ; ಎಸ್ಐಟಿಗೆ ಪೂರ್ಣ ಸ್ವಾತಂತ್ರ್ಯ ಕೊಡಿ

ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್ (ದೇಶದ ಅತ್ಯಂತ ಕಿರಿಯ ಮೇಯರ್ ಖ್ಯಾತಿಯ) ಹಾಗೂ ಡಿವೈಎಫ್ಐ ನಾಯಕಿಯಾಗಿರುವ  ಕಾಮ್ರೇಡ್ ಆರ್ಯ ರಾಜೇ...
14/09/2025

ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್ (ದೇಶದ ಅತ್ಯಂತ ಕಿರಿಯ ಮೇಯರ್ ಖ್ಯಾತಿಯ) ಹಾಗೂ ಡಿವೈಎಫ್ಐ ನಾಯಕಿಯಾಗಿರುವ ಕಾಮ್ರೇಡ್ ಆರ್ಯ ರಾಜೇಂದ್ರನ್ ಅವರು ತಿರುವನಂತಪುರಂ ಪುರಸಭೆಯಲ್ಲಿ ತಮ್ಮ ಕಾರ್ಯ ದಕ್ಷತೆಯಿಂದ ಜಾರಿಗೆ ತಂದ ಸುಸ್ಥಿರ ಅಭಿವೃದ್ಧಿ ಕಾರ್ಯಗಳಿಗಾಗಿ ಯುನೈಟೆಡ್ ಕಿಂಗ್ಡಮ್ ಸಂಸತ್ತಿನಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ವಿಶ್ವ ಬುಕ್ ಆಫ್ ರೆಕಾರ್ಡ್ಸ್ ನ ಪ್ರಶಂಸಾ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಸಂಗಾತಿ Mayor Arya Rajendran S ಅಭಿನಂದನೆಗಳು 🌹🌱✊.

#ಆರ್ಯ_ರಾಜೇಂದ್ರನ್

Remembering comrade Sitaram Yechury on his first death anniversary ✊🏼
12/09/2025

Remembering comrade Sitaram Yechury on his first death anniversary ✊🏼

The Naujawan Bharat Sabha, founded in 1926 by Shaheed Bhagat Singh and his comrades, played a historic role in awakening...
12/09/2025

The Naujawan Bharat Sabha, founded in 1926 by Shaheed Bhagat Singh and his comrades, played a historic role in awakening the spirit of freedom, equality, and justice among the youth of India. With its uncompromising struggle against imperialism and exploitation, the Sabha left behind a lasting legacy that continues to inspire generations.

Carrying this legacy forward, the Democratic Youth Federation of India (DYFI) will observe the centenary of the Sabha’s establishment on 3rd November 2025, at 12 PM in Sarabha Village, Ludhiana, Punjab. Family members of Bhagat Singh and other freedom fighters, along with former leaders of DYFI, will participate in this historic programme.

Organized by DYFI Central Executive Committee

*"ಇದು ಹೆದ್ದಾರಿ ಪ್ರಾಧಿಕಾರ ನಡೆಸಿದ ಸರಕಾರಿ ಪ್ರಾಯೋಜಿತ ಕೊಲೆ"**► ಮಂಗಳೂರು : ಕೂಳೂರಿನಲ್ಲಿ ದ.ಕ DYFI ಜಿಲ್ಲಾ ಸಮಿತಿ ಬೃಹತ್ ಪ್ರತಿಭಟನೆ**►...
10/09/2025

*"ಇದು ಹೆದ್ದಾರಿ ಪ್ರಾಧಿಕಾರ ನಡೆಸಿದ ಸರಕಾರಿ ಪ್ರಾಯೋಜಿತ ಕೊಲೆ"*

*► ಮಂಗಳೂರು : ಕೂಳೂರಿನಲ್ಲಿ ದ.ಕ DYFI ಜಿಲ್ಲಾ ಸಮಿತಿ ಬೃಹತ್ ಪ್ರತಿಭಟನೆ*

*► ರಸ್ತೆಗುಂಡಿಗೆ ಬಿದ್ದು ಮೃತಪಟ್ಟ ಮಾಧವಿ ಕುಟುಂಬಕ್ಕೆ ಗರಿಷ್ಠ ಪರಿಹಾರಕ್ಕೆ ಒತ್ತಾಯ*

*ವೀಕ್ಷಿಸಿ* 👉 https://youtu.be/qqQmKhXNt7Q

youtube.com/varthabharatinews

*🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯* https://whatsapp.com/channel/0029VaA8ju86LwHn9OQpEq28

"ಇದು ಹೆದ್ದಾರಿ ಪ್ರಾಧಿಕಾರ ನಡೆಸಿದ ಸರಕಾರಿ ಪ್ರಾಯೋಜಿತ ಕೊಲೆ"► ಮಂಗಳೂರು : ಕೂಳೂರಿನಲ್ಲಿ ದ.ಕ DYFI ಜಿಲ್ಲಾ ಸಮಿತಿ ಬೃಹತ್ ಪ್ರತಿಭಟನೆ► ...

10/09/2025

ಹೆದ್ದಾರಿ ಗುಂಡಿಗಳಿಗೆ ಬಲಿಯಾಗುತ್ತಿರುವ ಅಮಾಯಕರು...

MP ಬ್ರಿಜೇಶ್ ಚೌಟ... MLA ಭರತ್ ಶೆಟ್ಟಿ ಕಾಣೆ....!!

ಆಕ್ರೋಷ ವ್ಯಕ್ತಪಡಿಸಿದ ನಾಗರಿಕರು...
ಗರಿಷ್ಟ ಪರಿಹಾರಕ್ಕೆ ಆಗ್ರಹ

ಕೂಳೂರಿನಲ್ಲಿ DYFI ಬೃಹತ್ ಪ್ರತಿಭಟನೆ

10/09/2025
ರಾಷ್ಟೀಯ ಹೆದ್ದಾರಿ ಗುಂಡಿಗಳನ್ನು ಮುಚ್ಚದೆ ದ್ವಿಚಕ್ರ ವಾಹನ ಸವಾರರ ಸಾವಿಗೆ ಕಾರಣರಾಗುತ್ತಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಕಠಿಣ ...
10/09/2025

ರಾಷ್ಟೀಯ ಹೆದ್ದಾರಿ ಗುಂಡಿಗಳನ್ನು ಮುಚ್ಚದೆ ದ್ವಿಚಕ್ರ ವಾಹನ ಸವಾರರ ಸಾವಿಗೆ ಕಾರಣರಾಗುತ್ತಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ...

ಹೆದ್ದಾರಿ ಗುಂಡಿಗೆ ಬಿದ್ದು ಅಪಘಾತಕ್ಕೊಳಗಾಗಿ ಸಾವನ್ನಪ್ಪಿದ ಮಾಧವಿ ಕುಟುಂಬಕ್ಕೆ ಗರಿಷ್ಠ ಪರಿಹಾರಕ್ಕೆ ಒತ್ತಾಯಿಸಿ...
ಶಾಸಕ ಸಂಸದರ ಬೇಜವಾಬ್ದಾರಿತನ ಖಂಡಿಸಿ..
ಕೂಳೂರಿನಲ್ಲಿ ಪ್ರತಿಭಟನೆ ನಡೆಯಿತು

ಹದಗೆಟ್ಟ ಹೆದ್ದಾರಿ ಗುಂಡಿಗೆ ಬಿದ್ದು  ಮೃತಪಟ್ಟ ಕುಟುಂಬಗಳ ಭಾವನೆಗೆ ಬೆಲೆ ಇಲ್ಲವೇ?ಬಿಜೆಪಿಯ ಶಾಸಕರೇ ಕೋಮುಗಲಭೆಯಲ್ಲಿ  ಸತ್ತರೆ ಒಂದು ನ್ಯಾಯ......
10/09/2025

ಹದಗೆಟ್ಟ ಹೆದ್ದಾರಿ ಗುಂಡಿಗೆ ಬಿದ್ದು ಮೃತಪಟ್ಟ ಕುಟುಂಬಗಳ ಭಾವನೆಗೆ ಬೆಲೆ ಇಲ್ಲವೇ?

ಬಿಜೆಪಿಯ ಶಾಸಕರೇ ಕೋಮುಗಲಭೆಯಲ್ಲಿ ಸತ್ತರೆ ಒಂದು ನ್ಯಾಯ...
ಅಪಘಾತದಲ್ಲಿ ಸತ್ತರೆ ಇನ್ನೊಂದು ನ್ಯಾಯವೇ?

*ಹೆದ್ದಾರಿ ಗುಂಡಿಗೆ ಬಿದ್ದು ಮೃತಪಟ್ಟ ಮಾಧವಿ ಸಾವಿಗೆ ನ್ಯಾಯ ಕೇಳೋಣ ಬನ್ನಿ...*

Address

Mangalore

Website

Alerts

Be the first to know and let us send you an email when DYFI Dakshina Kannada - Mangalore posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram