
16/09/2025
ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ನೂರಾರು ಅಸಹಜ ಸಾವುಗಳ ಸಮಗ್ರ ತನಿಖೆಗೆ ಒತ್ತಾಯಿಸಿ, ಧರ್ಮಸ್ಥಳ ಭೂ ಅಕ್ರಮ, ಭೂಕಬಳಿಕೆ, ಮೈಕ್ರೋ ಫೈನಾನ್ಸ್ ದೌರ್ಜನ್ಯ ವಿರೋಧಿಸಿ, ಪದ್ಮಲತಾ, ವೇದವಲ್ಲಿ, ನಾರಾಯಣ ಮಾವುತ, ಯಮುನಾ, ಸೌಜನ್ಯ ನ್ಯಾಯಕ್ಕಾಗಿ, ಧರ್ಮಸ್ಥಳದ ಅಶೋಕನಗರ, ಮುಂಡ್ರುಪಾಡಿಯ ದಲಿತ ಕುಟುಂಬಗಳಿಗೆ ಹಕ್ಕು ಪತ್ರ ನೀಡಿ, ತಲಾ ಒಂದು ಎಕರೆ ಜಮೀನು ನೀಡಲು ಒತ್ತಾಯಿಸಿ.
ಬೃಹತ್
ನ್ಯಾಯ ಸಮಾವೇಶ
25 ಸೆಪ್ಟೆಂಬರ್ 2025
ಬೆಳಿಗ್ಗೆ 10.30 ಕ್ಕೆ
ಫ್ರೀಡಂ ಪಾರ್ಕ್, ಬೆಂಗಳೂರು