DYFI Dakshina Kannada - Mangalore

DYFI Dakshina Kannada - Mangalore Contact information, map and directions, contact form, opening hours, services, ratings, photos, videos and announcements from DYFI Dakshina Kannada - Mangalore, Mangalore.

*"ಇದು ಎರಡು ಜಿಲ್ಲೆಗಳನ್ನು ಸಂಪರ್ಕಿಸುವ ಮುಖ್ಯ ಸೇತುವೆ..."**► "ಸೇತುವೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುತ್ತಿಲ್ಲ ಯಾಕೆ ?"**► ಮುಲ್ಕಿ:...
16/12/2025

*"ಇದು ಎರಡು ಜಿಲ್ಲೆಗಳನ್ನು ಸಂಪರ್ಕಿಸುವ ಮುಖ್ಯ ಸೇತುವೆ..."*

*► "ಸೇತುವೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುತ್ತಿಲ್ಲ ಯಾಕೆ ?"*

*► ಮುಲ್ಕಿ: ಬಳ್ಕುಂಜೆ - ಪಲಿಮಾರು ಸೇತುವೆ ಸಂಚಾರ ಮುಚ್ಚಿ ಎರಡು ವರ್ಷ*

*► ನ್ಯಾಯವಾದಿ ದಿನೇಶ್ ಉಳೆಪಾಡಿ, ಮುನೀರ್ ಕಾಟಿಪಳ್ಳ ನೇತೃತ್ವದ ನಿಯೋಗ ಭೇಟಿ*

*► ಸೇತುವೆ ದುರಸ್ತಿಗೆ ಒತ್ತಾಯ: ಹೋರಾಟಗಾರರು ಹಾಗೂ ಸ್ಥಳೀಯರ ಮಾತು*

*ವೀಕ್ಷಿಸಿ* 👉 https://youtu.be/SoyTsz3SCbI

youtube.com/varthabharatinews

*🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯* https://chat.whatsapp.com/I5FbRjHnZgLEccd1IlQIlw

"ಇದು ಎರಡು ಜಿಲ್ಲೆಗಳನ್ನು ಸಂಪರ್ಕಿಸುವ ಮುಖ್ಯ ಸೇತುವೆ..."► "ಸೇತುವೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುತ್ತಿಲ್ಲ ಯಾಕೆ ?"► ಮುಲ್ಕ....

*ಬೀದಿದೀಪ ಸರಿಪಡಿಸಲು ಹಾಗೂ ರಸ್ತೆಗೆ ತಾಗಿಕೊಂಡಿರುವ ಹುಲ್ಲುಗಳನ್ನು ತೆರವುಗೊಳಿಸಲು ಕೋರಿ ಡಿವೈಎಫ್ಐ ಪಾವೂರು ಘಟಕ ವತಿಯಿಂದ ಪಾವೂರು ಗ್ರಾಮ ಪಂಚ...
05/12/2025

*ಬೀದಿದೀಪ ಸರಿಪಡಿಸಲು ಹಾಗೂ ರಸ್ತೆಗೆ ತಾಗಿಕೊಂಡಿರುವ ಹುಲ್ಲುಗಳನ್ನು ತೆರವುಗೊಳಿಸಲು ಕೋರಿ ಡಿವೈಎಫ್ಐ ಪಾವೂರು ಘಟಕ ವತಿಯಿಂದ ಪಾವೂರು ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಕೆ*

ಪಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾವಲಿಗುರಿಯಿಂದ ಅಕ್ಷರನಗರದವರೆಗೆ ಯಾವುದೇ ಬೀದಿದೀಪಗಳು ಉರಿಯುತ್ತಿಲ್ಲ.ಬೀದಿದೀಪಗಳಿಲ್ಲದೆ ರಾತ್ರಿ ಹೊತ್ತಲ್ಲಿ ಸಾರ್ವಜನಿಕರು ಸಂಚರಿಸಲು ಪರದಾಡುತ್ತಿದ್ದಾರೆ.ಈ ಪರಿಸರದಲ್ಲಿ ಮಕ್ಕಳು,ವೃದ್ಧರು ವಾಸಿಸುತ್ತಿದ್ದು ಬೀದಿದೀಪಗಳಿಲ್ಲದೆ ರಾತ್ರಿ ವೇಳೆ ನಡೆದಾಡಲು ಕಷ್ಟ ಪಡುತ್ತಿದ್ದಾರೆ.ಮದ್ರಸ ವಿದ್ಯಾರ್ಥಿಗಳು ಮದ್ರಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.ಅದೇ ರೀತಿಯಲ್ಲಿ ರಸ್ತೆಬದಿಯಲ್ಲಿರುವ ಹುಲ್ಲುಗಳು ರಸ್ತೆಗೆ ತಾಗಿಕೊಂಡಿರುವುದರಿಂದ ಸವಾರರಿಗೆ ವಾಹನ ಚಲಾಯಿಸಲು ಕಷ್ಟವಾಗುತ್ತಿದೆ.ಹಾಗಾಗಿ ಈ ಎರಡೂ ಸಮಸ್ಯೆಗಳನ್ನು ಇನ್ನೊಂದು ವಾರದಲ್ಲಿ ಸರಿಪಡಿಸಬೇಕು ಇಲ್ಲವಾದಲ್ಲಿ ಒಂದು ವಾರದ ನಂತರ ಪಾವೂರು ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಲಾಗುವುದೆಂದು ಈ ಮೂಲಕ ಎಚ್ಚರಿಕೆ ನೀಡಲಾಯಿತು .ನಿಯೋಗದಲ್ಲಿ ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ, ರಫೀಕ್ ಹರೇಕಳ,ಪಾವೂರು ಘಟಕ ಅಧ್ಯಕ್ಷ ಆಸಿಫ್ ಅಕ್ಷರನಗರ,ಮುಖಂಡರಾದ ಇಕ್ಬಾಲ್,ಶಾಹುಲ್ ಹಮೀದ್,ಸಲಾಮ್ ಅಕ್ಷರನಗರ ಉಪಸ್ಥಿತರಿದ್ದರು.

*'ಸರಕಾರಿ ಆಸ್ಪತ್ರೆ ಉಳಿಸಿ' ಸಮಿತಿಯಿಂದ 12 ತಾಸುಗಳ ಸಾಮೂಹಿಕ ಧರಣಿ**►  ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆಯ ಘಟಕ ಸ...
02/12/2025

*'ಸರಕಾರಿ ಆಸ್ಪತ್ರೆ ಉಳಿಸಿ' ಸಮಿತಿಯಿಂದ 12 ತಾಸುಗಳ ಸಾಮೂಹಿಕ ಧರಣಿ*

*► ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆಯ ಘಟಕ ಸ್ಥಾಪನೆಗೆ ಒತ್ತಾಯ*

*► ಧರಣಿ ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಭೇಟಿ : ಮನವಿ ಸ್ವೀಕಾರ*

*ವೀಕ್ಷಿಸಿ* 👉https://youtu.be/rtEAY3FTPCg

youtube.com/varthabharatinews

*🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯* https://whatsapp.com/channel/0029VaA8ju86LwHn9OQpEq28

'ಸರಕಾರಿ ಆಸ್ಪತ್ರೆ ಉಳಿಸಿ' ಸಮಿತಿಯಿಂದ 12 ತಾಸುಗಳ ಸಾಮೂಹಿಕ ಧರಣಿ► ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆಯ ಘ.....

*ಕೋಳಿ ಅಂಕ, ಡಿ‌ಜೆ ಮ್ಯೂಸಿಕ್‌ಗೆ ಅವಕಾಶಕ್ಕಾಗಿ ವಿಧಾನಸಭೆಯಲ್ಲಿ ಬಡಿದಾಡುವ ಶಾಸಕರುಗಳ ಮೇಲೆ ನಿರೀಕ್ಷೆಯಿಲ್ಲ: ಮುನೀರ್ ಕಾಟಿಪಳ್ಳ**ದಕ್ಷಿಣ ಕನ್...
02/12/2025

*ಕೋಳಿ ಅಂಕ, ಡಿ‌ಜೆ ಮ್ಯೂಸಿಕ್‌ಗೆ ಅವಕಾಶಕ್ಕಾಗಿ ವಿಧಾನಸಭೆಯಲ್ಲಿ ಬಡಿದಾಡುವ ಶಾಸಕರುಗಳ ಮೇಲೆ ನಿರೀಕ್ಷೆಯಿಲ್ಲ: ಮುನೀರ್ ಕಾಟಿಪಳ್ಳ*

*ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಆಗ್ರಹಿಸಿ 12 ತಾಸುಗಳ ಧರಣಿ ಕೂತ 'ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ, ಸುರತ್ಕಲ್'*

*ಮುಂದೆ ಓದಿ*
https://eedina.com/politics/dyfi-held-12-tours-dharna-at-surathkal-urging-community-hospital/2025-12-01/

*ಈದಿನ ಯೂಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್‌ ಮಾಡಿ*
https://www.youtube.com/

ಕೋಳಿ ಅಂಕ, ಡಿ‌ಜೆ ಮ್ಯೂಸಿಕ್‌ಗೆ ಅವಕಾಶಕ್ಕಾಗಿ ವಿಧಾನಸಭೆಯಲ್ಲಿ ಬಡಿದಾಡುವ ಶಾಸಕರುಗಳ ಮೇಲೆ ನಿರೀಕ್ಷೆಯಿಲ್ಲ ಎಂದು ಮುನೀರ್ ಕಾಟಿಪ.....

*ಸಮುದಾಯ ಆಸ್ಪತ್ರೆಗೆ ಆಗ್ರಹಿಸಿ ಸುರತ್ಕಲ್ ನಲ್ಲಿ12 ತಾಸುಗಳ ಸಾಮೂಹಿಕ ಧರಣಿ**ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ ನಿರ್ಮಾಣ ಆಗದೆ ವಿರಮಿಸುವುದ...
02/12/2025

*ಸಮುದಾಯ ಆಸ್ಪತ್ರೆಗೆ ಆಗ್ರಹಿಸಿ ಸುರತ್ಕಲ್ ನಲ್ಲಿ12 ತಾಸುಗಳ ಸಾಮೂಹಿಕ ಧರಣಿ*

*ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ ನಿರ್ಮಾಣ ಆಗದೆ ವಿರಮಿಸುವುದಿಲ್ಲ: ಮುನೀರ್ ಕಾಟಿಪಳ್ಳ*

https://specialnewsmedia.com/2025/12/01/29-5/

*ಸ್ಪೆಷಲ್ ನ್ಯೂಸ್ ಮೀಡಿಯಾ*
*Join WhatsApp Channel*
*https://whatsapp.com/channel/0029VaaGqYnEAKW7tM0JDY1B*

*ಸ್ಪೆಷಲ್ ನ್ಯೂಸ್ ಮೀಡಿಯಾ*
*Join WhatsApp group*
*https://chat.whatsapp.com/BTXtVC5fr6Q3Q5heAD4Ph3?mode=wwt*

ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ ನಿರ್ಮಾಣ ಆಗದೆ ವಿರಮಿಸುವುದಿಲ್ಲ: ಮುನೀರ್ ಕಾಟಿಪಳ್ಳ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವ.....

ಸುರತ್ಕಲ್ ಗೆ ಸಮುದಾಯ ಆಸ್ಪತ್ರೆ ಮಂಜೂರು ಮಾಡಬೇಕು, ಸರಕಾರಿ ಜಯದೇವ ಹೃದಯದ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗಳ ಘಟಕಗಳನ್ನು ಮಂಗಳೂರಿನಲ್ಲಿ ಸ್ಥ...
01/12/2025

ಸುರತ್ಕಲ್ ಗೆ ಸಮುದಾಯ ಆಸ್ಪತ್ರೆ ಮಂಜೂರು ಮಾಡಬೇಕು, ಸರಕಾರಿ ಜಯದೇವ ಹೃದಯದ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗಳ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಆರೋಗ್ಯದ ಹಕ್ಕಿಗಾಗಿ "ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ" ಸುರತ್ಕಲ್ ನಲ್ಲಿ ನಡೆಸಿದ 12 ತಾಸುಗಳ ಸಾಮೂಹಿಕ ಧರಣಿ ಉತ್ತಮ ಜನಬೆಂಬಲದೊಂದಿಗೆ ರಾತ್ರೆ 9 ಗಂಟೆಗೆ ಉತ್ಸಾಹದಾಯಕವಾಗಿ ಸಮಾರೋಪಗೊಂಡಿತು.

#ಸರಕಾರಿಆಸ್ಪತ್ರೆಬಲಪಡಿಸಿಖಾಸಗಿಆಸ್ಪತ್ರೆಗಳನ್ನುನಿಯಂತ್ರಿಸಿರಿ ಸರಕಾರಿಆಸ್ಪತ್ರೆಬಲಪಡಿಸಿಖಾಸಗಿಆಸ್ಪತ್ರೆನಿಯಂತ್ರಿಸಿರಿ

ಸುರತ್ಕಲ್ ಗೆ ಸಮುದಾಯ ಆಸ್ಪತ್ರೆ ಮಂಜೂರಾತಿಗೆ ಆಗ್ರಹಿಸಿ ಸುರತ್ಕಲ್  ನಡೆಯುತ್ತಿರುವ  12. ತಾಸುಗಳ‌ ಧರಣಿ ಸ್ಥಳೀಯ ಸಂಘ ಸಂಸ್ಥೆಗಳ ಬೆಂಬಲದೊಂದಿಗ...
01/12/2025

ಸುರತ್ಕಲ್ ಗೆ ಸಮುದಾಯ ಆಸ್ಪತ್ರೆ ಮಂಜೂರಾತಿಗೆ ಆಗ್ರಹಿಸಿ ಸುರತ್ಕಲ್ ನಡೆಯುತ್ತಿರುವ 12. ತಾಸುಗಳ‌ ಧರಣಿ ಸ್ಥಳೀಯ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ.‌ ತಾಲೂಕು ವೈದ್ಯಾಧಿಕಾರಿ ಡಾ. ಸುಜಯ್ ಭಂಡಾರಿ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಧರಣಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ಸುರತ್ಕಲ್ ಟೋಲ್ ಗೇಟ್  ಮುಚ್ಚಿದ ಐತಿಹಾಸಿಕ ಕ್ಷಣ ಇಂದಿಗೆ ಮೂರು ವರ್ಷಈ ಗೆಲುವಿನ ಮೂರನೆ ವರ್ಷದ ಸಂಭ್ರಮದ ದಿನದ ಭಾಗವಾಗಿ ಸುರತ್ಕಲ್ ನಲ್ಲಿ ಸಮುದ...
01/12/2025

ಸುರತ್ಕಲ್ ಟೋಲ್ ಗೇಟ್ ಮುಚ್ಚಿದ ಐತಿಹಾಸಿಕ ಕ್ಷಣ ಇಂದಿಗೆ ಮೂರು ವರ್ಷ

ಈ ಗೆಲುವಿನ ಮೂರನೆ ವರ್ಷದ ಸಂಭ್ರಮದ ದಿನದ ಭಾಗವಾಗಿ ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ ಮಂಜೂರಾತಿಗೆ ಆಗ್ರಹಿಸಿ 12 ತಾಸುಗಳ ಸಾಮೂಹಿಕ ಧರಣಿ ನಡೆಯುತ್ತಿದೆ.ಸುರತ್ಕಲ್ ಅಲ್ಲಿ 40 ಹಾಸಿಗೆಗಳ ಸಮುದಾಯ ಆಸ್ಪತ್ರೆಗೆ ಆಗ್ರಹಿಸಿ ನಡೆಯುವ ಪ್ರತಿಭಟನೆಯಲ್ಲಿ ವಿವಿಧ ಜನಪರ ಸಂಘಟನೆಯ ಮುಖಂಡರು ಭಾಗಿಯಾಗಿದ್ದಾರೆ.

*ನಾಳೆ ನಡೆಯುವ 12 ತಾಸುಗಳ ಸಾಮೂಹಿಕ ಧರಣಿಯ ಸ್ಥಳದಲ್ಲಿ ಸಿದ್ದತೆಗಳನ್ನು‌ ನಡೆಸುತ್ತಿರುವ ಸಂಗಾತಿಗಳು*
30/11/2025

*ನಾಳೆ ನಡೆಯುವ 12 ತಾಸುಗಳ ಸಾಮೂಹಿಕ ಧರಣಿಯ ಸ್ಥಳದಲ್ಲಿ ಸಿದ್ದತೆಗಳನ್ನು‌ ನಡೆಸುತ್ತಿರುವ ಸಂಗಾತಿಗಳು*

ಆರೋಗ್ಯದ ಹಕ್ಕು ಮೂಲಭೂತ ಹಕ್ಕುಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ ಸ್ಥಾಪಿಸಬೇಕು, ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಬೇಕು,...
30/11/2025

ಆರೋಗ್ಯದ ಹಕ್ಕು ಮೂಲಭೂತ ಹಕ್ಕು

ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ ಸ್ಥಾಪಿಸಬೇಕು, ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಬೇಕು, ಖಾಸಗಿ ಆರೋಗ್ಯದ ವ್ಯಾಪಾರಿಗಳನ್ನು ನಿಯಂತ್ರಿಸಬೇಕು ಎಂಬ ಮುಖ್ಯ ಬೇಡಿಕೆಗಳ ಮೇಲೆ ನಾಳೆ (ಡಿಸೆಂಬರ್ 1) ಸುರತ್ಕಲ್ ನಲ್ಲಿ 12 ತಾಸುಗಳ ಸಾಮೂಹಿಕ ಧರಣಿ.

ಉಳ್ಳಾಲ ತಾಲೂಕಿಗೆ 100 ಹಾಸಿಗೆಗಳ ತಾಲೂಕು ಸರಕಾರಿ ಆಸ್ಪತ್ರೆಗೆ ಆಗ್ರಹಿಸಿ dyfi ತಿಲಕ್ ನಗರ ಘಟಕದಿಂದ ಮದಕ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತ...
28/11/2025

ಉಳ್ಳಾಲ ತಾಲೂಕಿಗೆ 100 ಹಾಸಿಗೆಗಳ ತಾಲೂಕು ಸರಕಾರಿ ಆಸ್ಪತ್ರೆಗೆ ಆಗ್ರಹಿಸಿ dyfi ತಿಲಕ್ ನಗರ ಘಟಕದಿಂದ ಮದಕ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು

Address

Mangalore

Website

Alerts

Be the first to know and let us send you an email when DYFI Dakshina Kannada - Mangalore posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram